ಹಾಲು ಕರೆಯಲು ಹೋಗಿದ್ದ ಬಾಲಕರ ಮೇಲೆ ಚಿರತೆ ದಾಳಿ!

ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿಯ ಇರಕಸಂದ್ರ ಕಾಲೋನಿಯಲ್ಲಿ ಈ ದುರ್ಘಟನೆ ಜರುಗಿದೆ.ಇರಕಸಂದ್ರ ಕಾಲೋನಿಯ ಕೆಂಪರಾಜು ಮಕ್ಕಳಾದ ಧನುಷ್ ಹಾಗೂ ಚೇತನ್ ಎನ್ನುವ ಬಾಲಕರು ಮನೆ ಇತ್ತಲಿನಲ್ಲಿ ಹಸು ಕಟ್ಟಿ ಹಾಲು ಕರೆಯಲು ಹೋಗಿದ್ದಾಗ ಏಕಾಏಕಿ ಬಂದ ಚಿರತೆಯೊಂದು ಇಬ್ಬರು ಬಾಲಕರು ಸೇರಿ ಓರ್ವ ವೃದ್ಧನಿಗೆ ಕಡಿದು ಪರಾರಿಯಾಗಿದೆ..ನಂತರ ಸಾರ್ವಜನಿಕರಿಂದ 108 ಆಂಬುಲೆನ್ಸ್ ಗೆ ಕರೆ ಮಾಡಿದಾಗ ಸಮಯಕ್ಕೆ ಸರಿಯಾಗಿ ಬಾರದೆ ಬಾಲಕರಿಗೆ ತೀವ್ರ ರಕ್ತಸ್ರಾವವಾಗಿದೆ. ನಂತರ ಖಾಸಗಿ ವಾಹನದಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.ಇರಕ ಸಂದ್ರ ಕಾಲೋನಿ ಸುತ್ತಮುತ್ತ ಚಿರತೆ ಪ್ರತ್ಯಕ್ಷವಾಗಿದ್ದು ತಕ್ಷಣ ಅರಣ್ಯ ಇಲಾಖೆ ಚಿಂತೆಯನ್ನು ಸರಿ ಹಿಡಿಯುವಂತೆ ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಖಾಸಗಿ ಬಸ್ಸು ಮತ್ತು ಕಾರಿನ ನಡುವೆ ಭೀಕರ ಅಪಘಾತ!

Sat Dec 10 , 2022
ಘಟನಾ ಸ್ಥಳದಲ್ಲೇ 3 ಮಂದಿ ಸಾವು.ಕಾರ್ಕಳ ತಾಲೂಕು ನೆಲ್ಲಿಕಾರು ಎಂಬಲ್ಲಿ ಘಟನೆಮೃತರು ಆಂಧ್ರಪ್ರದೇಶದ ಮೂಲದವರುನಾಗರಾಜ್ (40) ಪ್ರತ್ಯುಷಾ (32) 2 ವರ್ಷದ ಮಗು ಸಾವುಧರ್ಮಸ್ಥಳದಿಂದ ಶೃಂಗೇರಿ ಹೋಗುತ್ತಿದ್ದ ಕುಟುಂಬಉಡುಪಿಯ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial