ಅಂತಾರಾಜ್ಯ ಜಲ ವಿವಾದ: ಫೆಬ್ರವರಿ ಮೊದಲ ವಾರ ಸರ್ವಪಕ್ಷ ಸಭೆ|CM Basavaraj Bommai|

ಬೆಂಗಳೂರು: ಅಂತಾರಾಜ್ಯ ಜಲ ವಿವಾದಗಳಿಗೆ ಸಂಬಂಧಿಸಿದಂತೆ ರಾಜ್ಯದ ಮುಂದಿನ ನಡೆ ಕುರಿತು ಫೆಬ್ರವರಿ ಮೊದಲ ವಾರ ಸರ್ವಪಕ್ಷಗಳ ಸಭೆ ಕರೆಯಲು ತೀರ್ಮಾನಿಸಿರುವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ‌ ಹೇಳಿದರು.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವರು, ಕಾನೂನು, ತಾಂತ್ರಿಕ ಪರಿಣತರು ಹಾಗೂ ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕೃಷ್ಣಾ, ಕಾವೇರಿ, ಮಹದಾಯಿ ಜಲ ವಿವಾದಗಳು ಸುಪ್ರೀಂ ಕೋರ್ಟ್​​ನಲ್ಲಿ ವಿಚಾರಣಾ ಹಂತದಲ್ಲಿವೆ.

ಮೇಕೆದಾಟು ವ್ಯಾಜ್ಯವು ಫೆ.14ಕ್ಕೆ ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆಗೆ ಬರಲಿದ್ದು, ಅಷ್ಟರೊಳಗೆ ಮತ್ತೊಂದು ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಾರ್ವೆಲ್ ಸ್ಟುಡಿಯೋಸ್ ಸ್ಪೈಡರ್ ಮ್ಯಾನ್: ನೋ ವೇ ಹೋಮ್;

Sat Jan 22 , 2022
ಹಲವಾರು ಟೆಂಟ್‌ಪೋಲ್‌ಗಳು ಚಿತ್ರಮಂದಿರಗಳಿಗೆ ಮರಳಿದವು. 2021 ರ ದೊಡ್ಡದನ್ನು ಕೊನೆಯದಾಗಿ ಉಳಿಸಲಾಗಿದೆ, ಆದಾಗ್ಯೂ, Spider-Man: No Way Home ಜೊತೆಗೆ ಡಿಸೆಂಬರ್ 17 ರಂದು ಚಿತ್ರಮಂದಿರಗಳಲ್ಲಿ ಹೆಚ್ಚು ನಿರೀಕ್ಷಿತ ದೇಶೀಯ ಚೊಚ್ಚಲ ಪ್ರವೇಶವನ್ನು ಮಾಡಲು ಸಿದ್ಧವಾಗಿದೆ. ಕೆಳಗಿನ ವಿವರವಾದ ದೃಷ್ಟಿಕೋನವನ್ನು ಅನುಸರಿಸಿ, ನಮ್ಮ ಸಾರ್ವಜನಿಕ ಮುನ್ಸೂಚನೆಗಳು ಈಗ ನೈಟ್‌ಮೇರ್ ಅಲ್ಲೆ (ಅದೇ ವಾರಾಂತ್ಯವನ್ನು ತೆರೆಯುವುದು), ಹಾಗೆಯೇ ಡಿಸೆಂಬರ್ 10 ರ ವೆಸ್ಟ್ ಸೈಡ್ ಸ್ಟೋರಿ ಮತ್ತು ರಾಷ್ಟ್ರೀಯ ಚಾಂಪಿಯನ್‌ಗಳನ್ನು ಒಳಗೊಂಡಿವೆ. […]

Advertisement

Wordpress Social Share Plugin powered by Ultimatelysocial