ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆಶಿ ವಿರುದ್ಧ ಕಿಡಿಕಾರಿದ ಮಾಜಿ ಶಾಸಕ ಭಾರತಿಶಂಕರ್.
ಕಾಂಗ್ರೆಸ್ 2023ಕ್ಕೆ ಅಧಿಕಾರಕ್ಕೆ ಬರುತ್ತೆ ಅಂತ ಸಿದ್ದರಾಮಯ್ಯ,ಡಿಕೆಶಿ ಹಗಲು ಕನಸು ಕಾಣುತ್ತಿದ್ದಾರೆ.
224ಕ್ಷೇತ್ರ ಗೆಲ್ಲಿಸ್ತೇನೆ ಅಂತ ಹೇಳುವ ಸಿದ್ದರಾಮಯ್ಯ.
ತಾವು ನಿಲ್ಲುವ ಕ್ಷೇತ್ರ ಯಾವುದೆಂದು ಹೇಳುತ್ತಿಲ್ಲ.
ಡಿಕೆ ಶಿವಕುಮಾರ್ ಜೈಲಿಗೆ ಹೋಗಿದು ಬಂದವ.
ಇಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿದ್ದೇನೆ ಎಂದು ಬಾಯಿಗೆ ಬಂದಂಗೆ ಮಾತನಾಡ್ತಾನೆ.
ಇಂತಹ ವ್ಯಕ್ತಿಗಳು ಹೇಳುವ ಮಾತನ್ನ ಜನ ಕೇಳ್ತಾರ.
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ಕೊಡುವಲ್ಲಿ ವಿಫಲರಾದವರು.
ಇನ್ನು ಭ್ರಷ್ಟಾಚಾರ ಅನ್ನೋದನ್ನ ಜಾರಿಗೆ ತಂದವರೇ ಕಾಂಗ್ರೆಸ್ ನವರು.
ರಾಜ್ಯ ಮತ್ತು ದೇಶದಲ್ಲಿ ಬಿಜೆಪಿ ಉತ್ತಮ ಆಡಳಿತ ನಡೆಸುತ್ತಿದೆ.
ನರೇಂದ್ರ ಮೋದಿಯಂತ ದಿಟ್ಟ ನಾಯಕ ಈ ದೇಶಕ್ಕೆ ಸಿಕ್ಕಿದ್ದಾರೆ.
2023ಕ್ಕೆ ರಾಜ್ಯದಲ್ಲಿ ಬಿಜೆಪಿ ಬಹುಮತ ಪಡೆದು ಅಧಿಕಾರ ಹಿಡಿಯುತ್ತೆ.
ತಿ.ನರಸೀಪುರದಲ್ಲಿ ಮಾಜಿ ಶಾಸಕ ಭಾರತಿಶಂಕರ್ ಹೇಳಿಕೆ.
https://play.google.com/store/apps/details?id=com.speed.newskannada