ಇಂದಿನಿಂದ 5 ದಿನಗಳ ಕಾಲ ರಾಜ್ಯಮಟ್ಟದ ಕಾಂಗ್ರೆಸ್ ಸೇವಾದಳದ ಸಮರ್ಥ ತರಬೇತಿ ಶಿಬಿರ
ಶಿಬಿರಕ್ಕೆ ಆಗಮಿಸಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ನ ಹಿರಿಯ ಮುಖಂಡರು ಭಾಗಿ
ದೊಡ್ಡಬಳ್ಳಾಪುರ ನಗರ ಬೆಸೆಂಟ್ ಪಾರ್ಕ್ ನಲ್ಲಿ ಸಮರ್ಥ ಶಿಬಿರ.
ಸಮರ್ಥ ಶಿಬಿರಕ್ಕೆ ಮಾಜಿ ಸಚಿವ ರಾಮಲಿಂಗ ರೆಡ್ಡಿ ಸೇರಿ ಕಾಂಗ್ರೆಸ್ ನ ಹಲವು ಮುಖಂಡರು ಬೇಟಿ.
ಎರಡು ಹಂತಗಳಲ್ಲಿ ಶಿಬಿರ ಆಯೋಜನೆ ವಿವಿಧ ಕ್ಷೇತ್ರದ ಪರಿಣಿತರು ಕಾಂಗ್ರೆಸ್ನ ಹಿರಿಯ ನಾಯಕರು ಉಪನ್ಯಾಸ ನೀಡಲಿದ್ದಾರೆ
ಶಿಸ್ತು ಬದ್ಧ ನಿರ್ವಹಣೆ ಸೇವಾದಳದ ಚಟುವಟಿಕೆ ಕಾರ್ಯಕರ್ತರಲ್ಲಿ ಮತ್ತಷ್ಟು ಅರಿವು ಮೂಡಿಸುವುದು ಶಿಬಿರದ ಉದ್ದೇಶ
ಎರಡು ಹಂತಗಳಲ್ಲಿ ಸುಮಾರು ಒಂದುವರೆ ಸಾವಿರ ಸೇವಾದಳದ ಕಾರ್ಯಕರ್ತರು ಭಾಗವಹಿಸಲಿದ್ದಾರೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿರುವ ಸಮರ್ಥ ಶಿಬಿರ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: