ದಾವಣಗೆರೆ-ಕೋಡಿ ಬಿದ್ದ ಕೆರೆಯಲ್ಲಿ ಮೀನು ಹಿಡಿಯುವ ದುಸ್ಸಾಹಸ.

ರಭಸದಿಂದ ಹರಿಯುವ ಕೆರೆ ನೀರಿನಲ್ಲಿ ಟವೆಲ್ ಹಾಗೂ ಬಲೆಗಳ‌ ಮೂಲಕ ಮೀನಿಗೆ ಗಾಳ.

ಚನ್ನಗಿರಿ ತಾಲೂಕಿನ ಹಿರೇಕೋಗಲೂರು ಕೆರೆ ಜಗಳೂರು ತಾಲೂಕಿನ ತುಪ್ಪದಹಳ್ಳ ಕೆರೆ ಕೋಡಿ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ಹಾಗೂ ಜಗಳೂರು ತಾಲೂಕಿನ ಕೆರೆ.

ಜಿಲ್ಲೆಯಲ್ಲಿ 4 ದಿನದಿಂದ ಭಾರೀ ಮಳೆಯಿಂದ ಸಾಕಷ್ಟು ಕೆರೆಗಳಿಗೆ ಕೋಡಿ ಬಿದ್ದಿವೆ.

ಚನ್ನಗಿರಿ ತಾಲೂಕಿನ ಹಿರೆಕೋಗಲೂರು ಕೆರೆ ತುಂಬಿ ಕೋಡಿ ಬಿದ್ದಿದೆ.

ಕೋಡಿ ಬಿದ್ದ ಕೆರೆಯಲ್ಲಿ ಮೀನು ಹಿಡಿಯುತ್ತಿರುವ ಯುವಕರು.

ರಭಸವಾಗಿ ನೀರು ಹರಿಯುತ್ತಿದ್ದರು ಅಪಾಯ ಲೆಕ್ಕಿಸದೇ ದುಸ್ಸಾಹಸ.

ಟವೆಲ್ ಹಾಗೂ ಮೀನಿನ ಬಲೆ ಗಾಗಿ ಮೀನುಗಳಿಗೆ ಗಾಳ ಹಾಕುವ ಯುವಕರು.

ದೊಡ್ಡ ದೊಡ್ಡ ಮೀನುಗಳನ್ನ ಹಿಡಿದಿರುವ ಯುವಕರು.

ಅಪಾಯವನ್ನ ಲೆಕ್ಕಿಸದೇ ಮೀನಿಗಾಗಿ ನೀರಿನಲ್ಲಿ ಧುಮುಕುವ ಯುವಕರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಘೋಷಣೆ.

Fri Jul 15 , 2022
ವಿಜಯಪುರ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಘೋಷಣೆ. ಹೌದ್ದೋ ಹುಲಿಯಾ ಎಂದ ಅಭಿಮಾನಿಗಳು. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಜಟ್ಟಗಿ ಗ್ರಾಮದಲ್ಲಿ ಸಿದ್ದರಾಮಯ್ಯ ಪರ ಘೋಷಣೆ. ನಿನ್ನೆ ರಾತ್ರಿ ಯಾದಗಿರಿಯಿಂದ ವಿಜಯಪುರ ಜಿಲ್ಲೆಯ ಆಲಮಟ್ಟಿಗೆ ತೆರಳೋ ವೇಳೆ ಜಟ್ಟಗಿ ಗ್ರಾಮಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ. ಜಟ್ಟಗಿ ಗ್ರಾಮದ ಬಿ ಕೆ ಬಿರಾದಾರ್ ‌ನಿವಾಸಕ್ಕೆ ಆಗಮಿಸಿದ್ದ ಮಾಜಿ‌ ಸಿಎಂ. ಈ ವೇಳೆ ಜಮಾಯಿಸಿದ ಅಭಿಮಾನಿಗಳು. ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು‌ ಜಯಕಾರ […]

Advertisement

Wordpress Social Share Plugin powered by Ultimatelysocial