‘ಸಬ್ ಕಾ ವಿನಾಶ್ ಬಜೆಟ್’ : ಬಜೆಟ್‌ ಕುಟುಕಿದ ಮಾಜಿ ಸಿಎಂ ಸಿದ್ದರಾಮಯ್ಯ !

ಮೈಸೂರು: ಇದೊಂದು ‘ಸಬ್ ಕಾ ವಿನಾಶ್ ಬಜೆಟ್’ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಕುಟುಕಿದ ಮಾಜಿ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ಹೇಳಿದರು. ಇದೇ ವೇಳೆ ಅವರು ಮಾತನಾಡಿ, ಇದೊಂದು ಸಬ್ ಕಾ ವಿನಾಶ್ ಬಜೆಟ್ ಆಗಿದ್ದು, ಇಂದು ಮಂಡನೆಯಾಗಿರುವ ಬಜೆಟ್‌ನಲ್ಲಿ ಕೇಂದ್ರ ಬಜೆಟ್ ಯಾವುದಕ್ಕೂ ಆದ್ಯತೆ ನೀಡಿಲ್ಲ ಅಂತ ಹೇಳಿದರು.ಬಜೆಟ್‌ ರೂಪದಲ್ಲಿ ರೈತರ ಪರವಾಗಿ ಸರ್ಕಾರ ನಿಂತಿದೆ : ಕೇಂದ್ರ ಸಚಿವೆ ಶೋಭಾ ಕಾರಂದಾಜ್ಲೆಕೇಂದ್ರ ಬಜೆಟ್‌ ನನಗೆ ಖುಷಿಕೊಟ್ಟಿದೆ. ಸಂಕಷ್ಟ ಸಮಯದಲ್ಲಿಯೂ ಜಿಎಸ್‌ಟಿ ಸಂಗ್ರಹ ಉತ್ತಮವಾಗಿದೆ. ಕೇಂದ್ರ ಸರ್ಕಾರ ಅತ್ಯುತ್ತಮ ಬಜೆಟ್‌ ಮಂಡಿಸಿದೆ. ಇನ್ನು ಹಿಂದೆ ಕಾಂಗ್ರೆಸ್ ಸರ್ಕಾರ 13 ಸಾವಿರ ಕೋಟಿ ಮೀಸಲಿಟ್ಟಿತ್ತು. ಆದ್ರೆ, ಈಗ ಮೋದಿ ಸರ್ಕಾರ 1.32 ಕೋಟಿ ರೈತರಿಗೆ ಮೀಸಲಿಟ್ಟಿದೆ’ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.ಕೇಂದ್ರ ಬಜೆಟ್‌ ಕುರಿತು ಮಾತನಾಡಿದ ಕೇಂದ್ರ ಸಚಿವೆ ‘2023 ಅಂತಾರಾಷ್ಟ್ರೀಯ ಸಿರಿ ಧಾನ್ಯಗಳ ಮೇಳ ಮಾಡಿದೆ. ಸಿರಿಧಾನ್ಯಕ್ಕೆ ಅಂತರಾಷ್ಟ್ರೀಯ ಮಾನ್ಯತೆ ಸಿಕ್ಕಿದೆ. ಬಜೆಟ್‌ ರೂಪದಲ್ಲಿ ರೈತರ ಪರವಾಗಿ ಸರ್ಕಾರ ನಿಂತಿದೆ. ಒಟ್ಟಾರೇ ಈ ಬಜೆಟ್‌ ನನಗೆ ಖುಷಿ ತಂದಿದೆ’ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

KERALA:I&B ಸಚಿವಾಲಯವು ಮಲಯಾಳಂ ಚಾನೆಲ್ ಮೀಡಿಯಾ ಒನ್ ನ್ಯೂಸ್ ಅನ್ನು ನಿಷೇಧಿಸಿದೆ;

Tue Feb 1 , 2022
I&B ಸಚಿವಾಲಯ ಮಲಯಾಳಂ ಚಾನೆಲ್ ಮೀಡಿಯಾ ಒನ್ ನ್ಯೂಸ್ ಅನ್ನು ಮತ್ತೆ ನಿಷೇಧಿಸಿದೆ ಕೇಂದ್ರ ಸರ್ಕಾರವು ಸೋಮವಾರ ಮಲಯಾಳಂ ಸುದ್ದಿ ವಾಹಿನಿ ಮೀಡಿಯಾ ಒನ್‌ನ ಪ್ರಸಾರವನ್ನು “ಭದ್ರತಾ ಕಾರಣಗಳನ್ನು” ಉಲ್ಲೇಖಿಸಿ ನಿರ್ಬಂಧಿಸಿದೆ, ಈ ಕ್ರಮವು “ಪ್ರಜಾಸತ್ತಾತ್ಮಕವಲ್ಲದ” ಎಂದು ವಿರೋಧ ಪಕ್ಷ ಕಾಂಗ್ರೆಸ್ ಪಕ್ಷದೊಂದಿಗೆ ಅನೇಕರ ಕೋಪಕ್ಕೆ ಆಹ್ವಾನ ನೀಡಿತು. ಚಾನೆಲ್ ಮರುಸ್ಥಾಪನೆಗೆ ಚಾನೆಲ್ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಮೀಡಿಯಾ ಒನ್ ಸಂಪಾದಕ ಪ್ರಮೋದ್ ರಾಮನ್ ಹೇಳಿದ್ದಾರೆ. “ಭದ್ರತಾ ಕಾರಣಗಳನ್ನು […]

Advertisement

Wordpress Social Share Plugin powered by Ultimatelysocial