ಬೆಳಗಾವಿ ಜಿಲ್ಲೆ ಕಿತ್ತೂರಿಗೆ ಆಗಮಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆಶಿ!

ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಆಗಮ‌ನ ಮುನ್ನವೇ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ

ಮಾಜಿ ಸಚಿವ ಡಿ.ಬಿ.ಇನಾಂದಾರ್ ಬೆಂಬಲಿಗರ ಅಸಮಾಧಾನ

ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಅಸಮಾಧಾನ ವ್ಯಕ್ತಪಡಿಸಿದ ‘ಕೈ’ ಕಾರ್ಯಕರ್ತರು

ಮಾಜಿ ಜಿ.ಪಂ.ಸದಸ್ಯ ಬಾಬಾಸಾಹೇಬ್ ಪಾಟೀಲ್ ವಿರುದ್ದ ಆಕ್ರೋಶ

ಮೂಲ ಮತ್ತು ನೊಂದ ಕಾಂಗ್ರೆಸ್ ಕಾರ್ಯಕರ್ತರು‌ ಬರಹದ ಭಿತ್ತಿ‌ಪತ್ರ ಪ್ರದರ್ಶನ

ವ್ಯಕ್ತಿ ನಿಷ್ಠೆಗಿಂತ ಪಕ್ಷ ನಿಷ್ಠೆ ಮುಖ್ಯ ಅನ್ನುತ್ತೀರಿ

ಪಕ್ಷ ವಿರೋಧಿ ಚಟುವಟಿಕೆ ನೀಡುವವರೆಗೆ ಪಕ್ಷದಲ್ಲಿ ಸ್ಥಾನಮಾನ ಆರೋಪ

ಕೈಯಲ್ಲಿ ಭಿತ್ತಿಪತ್ರಗಳನ್ನು ಹಿಡಿದು ಡಿಕೆಶಿ ಸ್ವಾಗತಕ್ಕೆ ಕಾಯುತ್ತಿರುವ ‘ಕೈ’ ಕಾರ್ಯಕರ್ತರು

2018ರ ವಿಧಾನಸಭೆ ಚುನಾವಣೆಯಲ್ಲಿ ಬಾಬಾಸಾಹೇಬ್ ಪಾಟೀಲ್‌ ಪಕ್ಷೇತರರಾಗಿ ಸ್ಪರ್ಧಿಸಿ ಕಾಂಗ್ರೆಸ್ ಸೋಲಿಗೆ ಕಾರಣ ಆಗಿದ್ರು

ಮೂಲ ಕಾಂಗ್ರೆಸಿಗರನ್ನು ಕಡೆಗಣಿಸಲಾಗುತ್ತಿದೆ ಎಂದು ಆಕ್ರೋಶ

ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ್ ನಾವಲಗಟ್ಟಿ ವಿರುದ್ಧವೂ ಆಕ್ರೋಶ

ಡಿಕೆಶಿ ಕಿತ್ತೂರಿಗೆ ಆಗಮಿಸುವ ಸುದ್ದಿಯನ್ನು ತಮಗೆ ತಿಳಿಸಿಲ್ಲ ಎಂದು ಅಸಮಾಧಾ‌ನ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಚಿಕ್ಕಬಳ್ಳಾಪುರ:ಬಾರ್ ನಲ್ಲಿ ಕುಡಿಯಲು ಮಧ್ಯ ಕೊಡಿಸದಿದ್ದಕ್ಕೆ ವ್ಯಕ್ತಿ ಮೇಲೆ ಲಾಂಗ್ ನಿಂದ ಹಲ್ಲೆ ..

Sat Jul 23 , 2022
ಚಿಕ್ಕಬಳ್ಳಾಪುರ ತಾಲ್ಲೂಕಿನ ದಿಬ್ಬೂರು ಗ್ರಾಮದ ನಂದಿನಿ ವೈನ್ ಶಾಪ್ ಮುಂದೆ ಘಟನೆ. ಘಟನೆಯಲ್ಲಿ ಮಂಚನಬೆಲೆ ಗ್ರಾಮದ ಎಂ.ಕೆ ಹರೀಶ್ ಗೆ ಗಂಭೀರ ಗಾಯ ದಿಬ್ಬೂರು ಗ್ರಾಮದ ನಾಗರಾಜು ಶೆಟ್ಟಿ ಎಂಬಾತನಿಂದ ಲಾಂಗ್ ನಿಂದ ಹಲ್ಲೆ.. ಬಾರ್ ಮುಂದೆ ನಿಂತಿದ್ದ ಹರೀಶ್ ಗೆ ನಾಗರಾಜಶೆಟ್ಟಿ ಕುಡಿಯಲು ಮಧ್ಯ ಕೊಡಿಸುವಂತೆ ಕೆಳಿದ್ದಾನಂತೆ.. ಇದಕ್ಕೆ ಹರೀಶ್ ಪರಿಚಯವಿಲ್ಲದ ನಿನಗೆ ನಾನು ಮಧ್ಯ ಕೊಡಿಸಲ್ಲಾ ಎಂದಿದ್ದಾನೆ.. ಇದರಿಂದ ನನ್ನ ಊರಿಗೆ ಬಂದು ನನಗೆ ಎಣ್ಣೆ ಕೊಡಿಸಲ್ವಾ […]

Advertisement

Wordpress Social Share Plugin powered by Ultimatelysocial