ಭಾನುವಾರ ಡಬಲ್ ಮರ್ಡರ್ ಕೇಸ್ ರಿಪೋರ್ಟ್ ಆಗಿತ್ತು.
ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರನ್ನು ಬಂಧಿಸಲಾಗಿದೆ.
ಎಲ್ಲಾ ಹಣ,ಬಂಗಾರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕೃತ್ಯ ನಡೆದ ಜಾಗಕ್ಕೆ ನಮ್ಮ ಅಧಿಕಾರಿ ಭೇಟಿ ನೀಡಿದ್ರು.
ಮೊದಲು ಕರಿಯಪ್ಪನ ಮೃತದೇಹ ಸಿಕ್ಕಿತ್ತು.
ನಂತರ ಸೆಕ್ಯೂರಿಟಿ ಮೇಲೆ ಅನುಮಾನ ಮೂಡಿತ್ತು.
ಪರಿಶೀಲನೆ ಮಾಡಬೇಕಾದರೆ ಸಂಜೆ ಹೊತ್ತಿಗೆ ಸೆಕ್ಯೂರಿಟಿ ಮೃತದೇಹ ಸಂಪ್ ನಲ್ಲಿ ಸಿಕ್ಕಿತ್ತು.
ಸದ್ಯ ಕೊಲೆ ಆರೋಪಿಗಳನ್ನು ಬಂಧಿಸಲಾಗಿದೆ.
ಕಮೀಷನರ್ ಪ್ರತಾಪ್ ರೆಡ್ಡಿ ಹೇಳಿಕೆ.