ಪ್ರಕರಣ ಸಂಬಂಧ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿಕೆ.

ಭಾನುವಾರ ಡಬಲ್ ಮರ್ಡರ್ ಕೇಸ್ ರಿಪೋರ್ಟ್ ಆಗಿತ್ತು.

ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರನ್ನು ಬಂಧಿಸಲಾಗಿದೆ.

ಎಲ್ಲಾ ಹಣ,ಬಂಗಾರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕೃತ್ಯ ನಡೆದ ಜಾಗಕ್ಕೆ ನಮ್ಮ ಅಧಿಕಾರಿ ಭೇಟಿ ನೀಡಿದ್ರು.

ಮೊದಲು ಕರಿಯಪ್ಪನ ಮೃತದೇಹ ಸಿಕ್ಕಿತ್ತು.

ನಂತರ ಸೆಕ್ಯೂರಿಟಿ ಮೇಲೆ ಅನುಮಾನ ಮೂಡಿತ್ತು.

ಪರಿಶೀಲನೆ ಮಾಡಬೇಕಾದರೆ ಸಂಜೆ ಹೊತ್ತಿಗೆ ಸೆಕ್ಯೂರಿಟಿ ಮೃತದೇಹ ಸಂಪ್ ನಲ್ಲಿ ಸಿಕ್ಕಿತ್ತು.

ಸದ್ಯ ಕೊಲೆ ಆರೋಪಿಗಳನ್ನು ಬಂಧಿಸಲಾಗಿದೆ.

ಕಮೀಷನರ್ ಪ್ರತಾಪ್ ರೆಡ್ಡಿ ಹೇಳಿಕೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಶಾಸಕ ರಿಜ್ವಾನ್ ಅರ್ಷದ್ ಬೆಂಬಲಿಗರಿಂದ ಗೂಂಡಾಗಿರಿ ಆರೋಪ.

Tue Dec 20 , 2022
ಪೊಲೀಸ್ ಠಾಣೆಗೆ ತೆರಳಿದ್ರು ದೂರು ದಾಖಲಿಸಿಕೊಳ್ಳುತ್ತಿಲ್ಲ ಅನ್ನೋ ಆರೋಪ ಸೋನಾಂ ಮಿಶ್ರಾ ಎಂಬಾಕೆ ಮನೆಗೆ ರಾತ್ರೋರಾತ್ರಿ ಅತಿಕ್ರಮ ಪ್ರವೇಶ ಮಾಡಿ ದೌರ್ಜನ್ಯ ಆರೋಪ ಮನೆಗೆ ಬೀಗ ಜಡಿದು ಮಹಿಳೆಯನ್ನು ಹೊರಹಾಕಿರುವ ಆರೋಪ ಸದ್ಯ ರಾತ್ರಿಯೆಲ್ಲಾ ರಸ್ತೆಯಲ್ಲೇ ಕಾಲ ಕಳೆದ ಮಹಿಳೆ ಮನೆಯಲ್ಲಿರುವ ಚಿನ್ನಾಭರಣ,ಹಣ ದೋಚಿರುವ ಆರೋಪ ಒಂಟಿ ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ್ರಾ ಶಾಸಕರ ಬೆಂಬಲಿಗರು ಹರ್ಮನ್ ರಿಗಾಲಿಯಾ ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದ ಮಹಿಳೆ ರಿಚರ್ಡ್ಸ್ ಪಾರ್ಕ್ ಬಳಿಯಿರುವ ಹರ್ಮನ್ […]

Advertisement

Wordpress Social Share Plugin powered by Ultimatelysocial