ಶಿವಮೊಗ್ಗಕ್ಕೆ ಹೆಲಿಕ್ಯಾಪ್ಟರ್ ನಲ್ಲಿ ಬಂದಿಳಿದ ರಾಜ್ಯಪಾಲ ತ್ಯಾವರ ಚಂದ್ ಗೆಹ್ಲೋಟ್
ಕಾರವಾರದಿಂದ ಬೆಂಗಳೂರಿಗೆ ಹೊರಟಿದ್ದ ಹೆಲಿಕ್ಯಾಪ್ಟರ್
ಮಾರ್ಗ ಮಧ್ಯೆ ಶಿವಮೊಗ್ಗದಲ್ಲಿ ಇಳಿದು ಇಂಧನ ತುಂಬಿಸಿಕೊಂಡ ಹೆಲಿಕ್ಯಾಪ್ಟರ್
ರಾಜ್ಯಪಾಲರನ್ನು ಭೇಟಿ ಮಾಡಿದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ
ಶಿವಮೊಗ್ಗದ ಪ್ರವಾಸಿ ಮಂದಿರದಲ್ಲಿ ರಾಜ್ಯಪಾಲರಿಗೆ ಉಪಹಾರದ ವ್ಯವಸ್ಥೆ
ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಡಿಸಿ ಡಾ. ಸೆಲ್ವ ಮಣಿ, ಎಸ್ ಪಿ ಮಿಥುನ್ ಕುಮಾರ್ ಮೊದಲಾದವರ ಜೊತೆ ರಾಜ್ಯಪಾಲರ ಔಪಚಾರಿಕ ಮಾತುಕತೆ
ಉಪಹಾರ ಮುಗಿಸಿ ಬೆಂಗಳೂರಿನ ಹೊರಟ ರಾಜ್ಯಪಾಲ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada