ಹೈ ಎಂಡ್ ಕಾರಗಳನ್ನ ಖರೀದಿ ನೆಪದಲ್ಲಿ ಪಡೆದು ವಂಚಿಸುತ್ತಿದ್ದ ಆರೋಪಿ ಬಂಧನ!

ಕಬ್ಬನ್ ಪಾರ್ಕ್ ಪೊಲೀಸರಿಂದ ಸೈಯಾದ್ ಜಿಮ್ರಾನ್ ಎಂಬಾತನ ಬಂಧನ.

ಬಂಧಿತನಿಂದ 10 ಕೋಟಿ ಮೌಲ್ಯದ 9 ಹೈ ಎಂಡ್ ಕಾರಗಳು ವಶಕ್ಕೆ.

ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ಆರೋಪಿ‌ ಬಂಧನ

ಉದ್ಯಮಿಗಳನ್ನ‌ ಪರಿಚಯ ಮಾಡಿಕೊಂಡು ಹೈ ಎಂಡ್ ಕಾರುಗಳನ್ನು ಪಡೆಯುತ್ತಿದ್ದ ಆರೋಪಿ.

ಕಾರುಗಳನ್ನ ಒಳ್ಳೆ ಬೆಲೆಗೆ ಮಾರಾಟ ಮಾಡುವುದಾಗಿ ಹೇಳುತ್ತಿದ್ದ ಆರೋಪಿ.

ಉದ್ಯಮಿಗಳು, ವ್ಯಾಪಾರಸ್ಥರ ಬಳಿ ಕಾರುಗಳನ್ನು ಪಡೆದು ವಂಚನೆ.

ಆಡಿ, ಬೆನ್ಜ್, ಮಹೀಂದ್ರ ಥಾರ್, ರೇಂಜ್ ರೋವರ್, ಇನೋವಾ ಸೇರಿ ದುಬಾರಿ ಬೆಲೆಯ ಕಾರುಗಳನ್ನ ಪಡೆದು ವಂಚನೆ.

ಉದ್ಯಮಿ ರಾಜು ಎಂಬಾತಾನ ರೇಂಜ್ ರೋವರ್ 18 ಲಕ್ಷಕ್ಕೆ ಖರೀದಿ.

ನಂತರ ಉಳಿದ ಹಣ ನೀಡದೆ ಸತಾಯಿಸುತ್ತಿದ್ದ ಆರೋಪಿ.

ಹಣ ನೀಡುವಂತೆ ಕೇಳಿದಕ್ಕೆ ಜೀವ ಬೆದರಿಕೆ ಹಾಕಿದ್ದ.

ಈ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಉದ್ಯಮಿ ರಾಜು ದೂರು.

ಕಬ್ಬನ್ ಪಾರ್ಕ್ ಪೊಲೀಸರಿಂದ ಸೈಯ್ಯದ್ ಜಿಬ್ರಾನ್ ಬಂಧನ.

ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ

ನಗರದಲ್ಲಿ ವ್ಯವಸ್ಥಿತವಾಗಿ ಈ ತರ ಜಾಲದ ಬಗ್ಗೆ ಮಾಹಿತಿ ಬಂದಿತ್ತು.

ಕೆಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ನೇತೃತ್ವದಲ್ಲಿ ಕಾರ್ಯಚಾರಣೆ ನಡೆಸಿದ್ದಾರೆ.

ತುರ್ತು ಹಣ ಬೇಕಾದವರನ್ನ ಟಾರ್ಗೇಟ್ ಮಾಡಿ ವಂಚನೆ ಮಾಡಿದ್ದರು

ಇನಷ್ಟು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.

ಬಂಧನ ಮಾಡಲಾಗುವುದು

ಹೊಟೇಲ್ ಗಳಲ್ಲಿ ಅವಧಿ ಮೀರಿ ಮತ್ತು‌ ಸಿಸಿಟಿವಿ ಸರಿಯಾಗಿ ಅಳವಡಿಕೆ ಮಾಡದ ವಿಚಾರ

ಈಗಾಗಲೇ ಪಶ್ಚಿಮ ವಲಯದಲ್ಲಿ ಹೊಟೇಲ್, ಪಬ್ ಗಳ ವಿರುದ್ದ 27 ಪ್ರಕರಣಗಳು ದಾಖಲಾಗಿದ್ದೆ.

ಪೂರ್ವ ವಲಯದಲ್ಲಿ ಈಗಾಗಲೇ ಕಾರ್ಯಚಾರಣೆ ಶುರು ಮಾಡಲಾಗಿದ್ದೆ.

24 ಗಂಟೆಗಳ ಕಾಲ ಪೊಲೀಸರು ಹೊಟೇಲ್ ಗಳಿಗೆ ಭದ್ರತೆ ನೀಡುವುದುಕ್ಕೆ ಅಗುವುದಿಲ್ಲ

ಸಿಸಿಟಿವಿ ಇದ್ರೆ ನಾವು ಯಾರನ್ನ ಬೇಕಾದ್ರು ಬಂಧನ ಮಾಡಬಹುದು

ಅನಾಹುತ ಸಂಭವಿಸಿದಾಗ ಸಿಸಿಟಿವಿ ಬಹಳ ಮುಖ್ಯವಾಗುತ್ತದೆ.

ಈ ಹಿನ್ನಲೆ ನಾನು ನಮ್ಮ ಪೊಲೀಸರಿಗೆ ಪರಿಶೀಲನೆ ನಡೆಸಲು ಸೂಚಿಸಿದ್ದೆ

ಸಿಸಿಟಿವಿ ಸರಿಯಾದ ರೀತಿ ಅಳವಡಿಕೆ ಮಾಡದ ಹೊಟೇಲ್ ಗಳ ವಿರುದ್ದ FIR ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಅನುಶ್ರೀ ಮದುವೆ ಆದ್ಮೇಲೆ ನನ್ನ ಮದುವೆ; ಡಾಲಿ ಧನಂಜಯ್ ಘೋಷಣೆ

Mon Dec 26 , 2022
  ಡಾಲಿ ಧನಂಜಯ್ ಎಲ್ಲಿ ಹೋದ್ರು ಅವರ ಅಭಿಮಾನಿಗಳು ಮದುವೆ ಯಾವಾಗ ಅಂತ ಕೇಳ್ತಾನೆ ಇರ್ತಾರೆ.ಟಿವಿ ಶೋ ಆಯಂಕರಿಂಗ್ ಮಾಡುತ್ತಲೇ ಫೇಮಸ್ ಆದ ಆಯಂಕರ್ ಅನುಶ್ರೀ  ವಿವಾಹದ ಬಗ್ಗೆಯೂ ಅಭಿಮಾನಿ ಪ್ರಶ್ನೆ ಮಾಡುತ್ತಿರುತ್ತಾರೆ ಅನುಶ್ರೀ ಹಾಗೂ ಡಾಲಿ ಧನಂಜಯ್ ಇಬ್ಬರು ಇದ್ದ ವೇದಿಕೆಯಲ್ಲಿ ಮದುವೆ ಪ್ರಶ್ನೆ ಪ್ರಸ್ತಾಪಿಸಲಾಗಿದೆ.ಈ ವೇಳೆ ಧನಂಜಯ್ ಅವರು ಮದುವೆ ವಿಚಾರದಲ್ಲಿ ಹೊಸ ಘೋಷಣೆ ಮಾಡಿದರು. ಇದನ್ನು ಕೇಳಿ ಅಭಿಮಾನಿಗಳು ನಕ್ಕಿದ್ದಾರೆ ನಿಮ್ಮ ಗೆಳೆಯ ಚಿಟ್ಟೆ (ವಸಿಷ್ಠ […]

Advertisement

Wordpress Social Share Plugin powered by Ultimatelysocial