ಬೆಳಗಾವಿ ಮಹಾನಗರ ಪ್ರವೇಶಿಸುವ ಮುಖ್ಯ ವೃತ್ತಕ್ಕೆ ‘ರೈತ ವೃತ್ತ’ ಎಂದು ನಾಮಕರಣ!

ಬೆಳಗಾವಿಯಲ್ಲಿ 42ನೇ ರೈತ ಹುತಾತ್ಮ ದಿನಾಚರಣೆ

ಬೆಳಗಾವಿ ಮಹಾನಗರ ಪ್ರವೇಶಿಸುವ ಮುಖ್ಯ ವೃತ್ತಕ್ಕೆ ‘ರೈತ ವೃತ್ತ’ ಎಂದು ನಾಮಕರಣ

ಸಾಂಬ್ರಾ ಓವರ್‌ಬ್ರಿಡ್ಜ್ ಬಳಿಯ ವೃತ್ತಕ್ಕೆ ‘ರೈತ ವೃತ್ತ’ ಎಂದು ನಾಮಕರಣ

ರಾಷ್ಟ್ರೀಯ ಹೆದ್ದಾರಿ 4ರ ಬಳಿ ಓವರ್ ಬ್ರಿಡ್ಜ್‌ಗೆ ‘ರೈತ ವೃತ್ತ’ ಎಂದು ಬ್ಯಾನರ್ ಕಟ್ಟಿದ ರೈತರು

100ಕ್ಕೂ ಹೆಚ್ಚು ರೈತರ ಸಮ್ಮುಖದಲ್ಲಿ ‘ರೈತ ವೃತ್ತ’ ನಾಮಕರಣ

ರೈತಮುಖಂಡ ಶಶಿಕಾಂತ ಪಡಸಲಗಿ, ಚೂನಪ್ಪ ಪೂಜೇರಿ, ಪ್ರಕಾಶ್ ನಾಯಕ್ ಸೇರಿ ಹಲವರು ಭಾಗಿ

ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಗದಗ: ರೈತ ಹುತಾತ್ಮ ದಿನಾಚಣೆಯಲ್ಲಿ ವೇಳೆ ಹೈಡ್ರಾಮಾ..!

Thu Jul 21 , 2022
ಸ್ಮಾರಕ್ಕೆ ಸಚಿವ ಸಿಸಿ ಪಾಟೀಲ ಮಾಲಾರ್ಪಣೆ ಮಾಡಲು ಬಂದಾಗ ತಳ್ಳಾಟ ನೂಕಾಟ.. ನರಗುಂದ ಪಟ್ಟಣದ ಹುಬ್ಬಳ್ಳಿ ರಸ್ತೆಯಲ್ಲಿರು ವೀರಗಲ್ಲು.. 1980 ನರಗುಂದ ರೈತ ಬಂಡಾಯದ ಗುತಾತ್ಮರ ಸ್ಮರಣಾರ್ಥ ನಿರ್ಮಾಣವಾದ ವೀರಗಲ್ಲು.. ವೀರಲ್ಲು ಸ್ಮಾರಕ ನಿರ್ಮಾಣ ಮಾಡಬೇಕೆಂದು ಪಟ್ಟು ಹಿಡಿದಿದ್ದ ರೈತರು.. ತಹಶೀಲ್ದಾರ್ ಗೆ ಮನವಿ ಸಲ್ಲಿಸಲು ಮುಂದಾಗಿದ್ದ ರೈತರು‌.. ಇದೇ ವೇಳೆ ವೀರಗಲ್ಲಿಗೆ ಗೌರವ ಸಲ್ಲಿಸಲು ಬಂದಿದ್ದ ಸಚಿವ ಸಿಸಿ ಪಾಟೀಲ.. ಸಚಿವ ಸಿಸಿ ಪಾಟೀಲರಿಗೆ ಮಾಲಾರ್ಪಣೆ ಮಾಡಲು ಅವಕಾಶ […]

Advertisement

Wordpress Social Share Plugin powered by Ultimatelysocial