ಬೆಳಗಾವಿಯಲ್ಲಿ 42ನೇ ರೈತ ಹುತಾತ್ಮ ದಿನಾಚರಣೆ
ಬೆಳಗಾವಿ ಮಹಾನಗರ ಪ್ರವೇಶಿಸುವ ಮುಖ್ಯ ವೃತ್ತಕ್ಕೆ ‘ರೈತ ವೃತ್ತ’ ಎಂದು ನಾಮಕರಣ
ಸಾಂಬ್ರಾ ಓವರ್ಬ್ರಿಡ್ಜ್ ಬಳಿಯ ವೃತ್ತಕ್ಕೆ ‘ರೈತ ವೃತ್ತ’ ಎಂದು ನಾಮಕರಣ
ರಾಷ್ಟ್ರೀಯ ಹೆದ್ದಾರಿ 4ರ ಬಳಿ ಓವರ್ ಬ್ರಿಡ್ಜ್ಗೆ ‘ರೈತ ವೃತ್ತ’ ಎಂದು ಬ್ಯಾನರ್ ಕಟ್ಟಿದ ರೈತರು
100ಕ್ಕೂ ಹೆಚ್ಚು ರೈತರ ಸಮ್ಮುಖದಲ್ಲಿ ‘ರೈತ ವೃತ್ತ’ ನಾಮಕರಣ
ರೈತಮುಖಂಡ ಶಶಿಕಾಂತ ಪಡಸಲಗಿ, ಚೂನಪ್ಪ ಪೂಜೇರಿ, ಪ್ರಕಾಶ್ ನಾಯಕ್ ಸೇರಿ ಹಲವರು ಭಾಗಿ
ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: