ಕಣ್ಣಿದ್ದು ಕುರುಡರಾದ ಅಧಿಕಾರಿಗಳುಹೆಸರಿಗಷ್ಟೇ ತಪಾಸಣೆಹೆಗ್ಗಿಲ್ಲದೆ ನಡೆಯುತ್ತಿದೆ ನಕಲಿ ಕೀಟನಾಶಕ ಮಾರಾಟ ದಂದೆರೈತರ ಜೊತೆ ಚೆಲ್ಲಾಟ ಆಡುತ್ತಿರುವ ಗೊಬ್ಬರ ಕೀಟನಾಶಕ ಔಷದ ಮಾರಾಟ ಅಂಗಡಿ ಮಾಲೀಕರು.ವಿಜಯಪುರ ಜಿಲ್ಲೆಯ ಕಲಿಕೇರಿಯ ಪ್ರವೀಣ ಜಗಶೆಟ್ಟಿ ಮಾಲೀಕತ್ವದ ಪದ್ಮಾವತಿ ಅಗ್ರೋ ಸೆಂಟರದಲ್ಲಿ ನಕಲಿ ಕೀಟನಾಶಕ ಮಾರಾಟ.ಕೋರಜೆನ್ (Corgen) ಕಂಪನಿಯ ಹೆಸರಿನ ನಕಲಿ ಕೀಟನಾಶಕ ಮಾರಾಟ ಮಾಡುತ್ತಿರುವ ಪ್ರವೀಣ ಜಗಶೆಟ್ಟಿಅಸಲಿ ಕೋರಜೆನ್ (Corgen)ಕಂಪನಿಯ ಬಾರಕೋಡ್ ಇಲ್ಲದ ನಕಲಿ ಕೋರಜೆನ್ ಕೀಟನಾಶಕ ರೈತರಿಗೆ ಮಾರಾಟ.ತೊಗರಿ ಬೇಳೆಗೆ ನಕಲಿ ಕೋರಜೆನ್ ಕೀಟನಾಶಕ ಸಿಂಪಡಿಸಿ ಕಂಗಾಲಾದ ಕಲಕೇರಿ ಗ್ರಾಮದ ರೈತ ಪ್ರದೀಪ ಮಜ್ಜಗಿ7 ಏಕರೆ ಜಮೀನನಲ್ಲಿ ಬೆಳೆದ ತೊಗರಿ ಬೇಳೆ ಕೀಟದಿಂದ ಸಂಪೂರ್ಣವಾಗಿ ಹಾಳು.ಕೇಳಲು ಹೋದ ರೈತರಿಗೆ ದರ್ಪ ತೋರುತ್ತಿರುವ ಅಂಗಡಿ ಮಾಲೀಕ ಜಗಶೆಟ್ಟಿ ಪ್ರವೀಣಕೈಗೆ ಬಂದ ಬೇಳೆಯನ್ನು ಹಣದಾಸೆಗೆ ನಕಲಿ ಕೀಟನಾಶಕದಿಂದ ರೈತನ ಶ್ರಮ ಬಲಿ.ಅಂಗಡಿ ಮಾಲೀಕನ ವಿರುದ್ಧ ರೈತರ ಆಕ್ರೋಶ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada