ಕಾಂಗ್ರೆಸ್ ನಗರ ಮತ್ತು ಜಿಲ್ಲಾ ಸಮಿತಿ ವತಿಯಿಂದ ಬಿಜೆಪಿ ವಿರುದ್ಧ” ಕಿವಿ ಮೇಲೆ ಹೂವ ಪೋಸ್ಟರ್ “ಅಭಿಯಾನ.

ಕಾಂಗ್ರೆಸ್ ನಗರ ಮತ್ತು ಜಿಲ್ಲಾ ಸಮಿತಿ ವತಿಯಿಂದ ಬಿಜೆಪಿ ವಿರುದ್ಧ” ಕಿವಿ ಮೇಲೆ ಹೂವ ಪೋಸ್ಟರ್ “ಅಭಿಯಾನ.
ಬಿಜೆಪಿಯ ಭರವಸೆಗಳ ವಿರುದ್ಧ ಪೋಸ್ಟರ್ ಅಭಿಯಾನಕ್ಕೆ ಕಾಂಗ್ರೆಸ್ ಚಾಲನೆ.
ಸಾರ್ವಜನಿಕ ಕಟ್ಟಡಗಳ ಮೇಲೆ ಅಂಟಿಸಿರುವ ಬಿಜೆಪಿ ಪೋಸ್ಟರ್ ಪಕ್ಕದಲ್ಲೇ ಕಾಂಗ್ರೆಸ್ ಪೋಸ್ಟರ್.
ಬಿಜೆಪಿ ಭರವಸೆ ಬುರುಡೆ ಬರವಸೆ ಎಂಬ ಪೋಸ್ಟರ್ ಅಂಟಿಸುವ ಅಭಿಯಾನಕ್ಕೆ ಚಾಲನೆ.
ನಗರ ಕಾಂಗ್ರೆಸ್ ಮತ್ತು ಜಿಲ್ಲಾ ಸಮಿತಿಯ ಮುಖಂಡರಿಂದ ಪೋಸ್ಟರ್ ಅಂಟಿಸುವ ಕಾರ್ಯ.
ಕಿವಿ ಮೇಲೆ ಹೂವ ಪೋಸ್ಟರ್ ಅಭಿಯಾನದಲ್ಲಿ ಕಾಂಗ್ರೆಸ್ ವಕ್ತಾರ ಎಂ ಲಕ್ಷಣ್, ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕುಮಾರ್, ನಗರ ಅಧ್ಯಕ್ಷ ಮೂರ್ತಿ ಸೇರಿದಂತೆ ಹಲವರು ಭಾಗಿ.
ಜೆಕೆ ಗ್ರೌಂಡ್ ಮುಂಭಾಗ ಕೆ.ಆರ್ ಆಸ್ಪತ್ರೆಯ ಕಾಂಪೌಂಡ್ ಗೋಡೆಯ ಮೇಲೆ ಪೋಸ್ಟರ್ ಹಾಕಿದ ಕಾರ್ಯಕರ್ತರು.
ಬಿಜೆಪಿ ಸರ್ಕಾರದ ಭರವಸೆ ಟೊಳ್ಳು, ಬುರುಡೆ ಭರವಸೆಗಳು ಎಂದು ಘೋಷಣೆ ಕೂಗಿದ ಕಾಂಗ್ರೆಸ್ ಕಾರ್ಯಕರ್ತರು.
ನಗರದ ಮುಖ್ಯ ರಸ್ತೆಗಳ ಸಾರ್ವಜನಿಕ ಕಟ್ಟಡಗಳ ಗೋಡೆ ಮೇಲೆ ಪೋಸ್ಟರ್ ಅಂಟಿಸಿರುವ ಬಿಜೆಪಿ ಪೋಸ್ಟರ್ ಗಳ ಪಕ್ಕದಲ್ಲೇ ಬಿಜೆಪಿ ವಿರುದ್ಧದ ಪೋಸ್ಟರ್ ಅಳವಡಿಕೆ.
ರಾಜ್ಯ ಬಜೆಟ್ ನ ಬಳಿಕ ಜನರ ಕಿವಿಗೆ ಹೂವ ಎಂಬ ವಿನೂತನ ಪ್ರತಿಭಟನೆ.
ಬಿಜೆಪಿ ಪೋಸ್ಟರ್ ಪಕ್ಕ ಬುರುಡೆ ಭರವಸೆ ಎಂದು ಪೋಸ್ಟರ್ ಅಭಿಯಾನ.
ಬಿಜೆಪಿ ಪೋಸ್ಟರ್ ಪಕ್ಕದಲ್ಲಿಯೇ ಪೋಸ್ಟರ್ ಅಂಟಿಸಿದ ಜಿಲ್ಲಾ ಕಾಂಗ್ರೆಸ್ ಸಮಿತಿ.
ಬಿ ಜೆ ವಿಜಯ್ ಕುಮಾರ್ ,ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಸೇರಿದಂತೆ ಹಲವರು ಭಾಗಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೋಲಿಯೆರ್ 17ನೆಯ ಶತಮಾನದ ಫ್ರೆಂಚ್ ರಂಗಭೂಮಿಯ ಪ್ರತಿಭಾವಂತ ನಾಟಕಕಾರ.

Sun Feb 19 , 2023
  ಮೋಲಿಯೆರ್ 17ನೆಯ ಶತಮಾನದ ಫ್ರೆಂಚ್ ರಂಗಭೂಮಿಯ ಪ್ರತಿಭಾವಂತ ನಾಟಕಕಾರ. ನಟ ಹಾಗೂ ನಿರ್ದೇಶಕ. ಇವನ ನಿಜವಾದ ಹೆಸರು ಜಾನ್ ಬ್ಯಾಸ್ಟಿಸ್ಟ್ ಪೋಕ್ಲಾನ್. ಮೋಲಿಯೆರ್ ಇವನ ಕಾವ್ಯನಾಮ.ಮೋನ್ ಚೆಸುಯಿಟ್ ಕಾಲೇಜಿನಲ್ಲಿ ಐದು ವರ್ಷ ಓದಿ ಮಾನವಿಕ ವಿಷಯಗಳಲ್ಲಿ ಪದವಿ ಪಡೆದ. ಪ್ರಖ್ಯಾತ ಪ್ರಾಧ್ಯಾಪಕ ಗ್ಯಾಸೆಮಡಿ ಬಳಿ ತತ್ತ್ವಶಾಸ್ತ್ರಧ್ಯಯನ ಮಾಡಿದ. ಎಪಿಕ್ಯೂರಸ್‍ನ ತತ್ತ್ವಗಳು, ಟೆರೆನ್ಸ್, ಪ್ಲಾಟಿಸ್, ಸೆನಕ ಅವರುಗಳ ನಾಟಕಗಳು, ಕಾಲೇಜು ನಾಟಕಗಳಲ್ಲಿ ಅಭಿನಯಿಸುವ ಅವಕಾಶಗಳು, ಕೆಪ್ಲರ್, ಗೆಲಿಲಿಯೊ ಇವರ ವೈಜ್ಞಾನಿಕ […]

Advertisement

Wordpress Social Share Plugin powered by Ultimatelysocial