ಭೂಕಂಪದ ನೆರವಿಗೆ ‌30 ವರ್ಷಗಳ ಬಳಿಕ ಮೊದಲ ಬಾರಿಗೆ ಟರ್ಕಿ ಮತ್ತು ಅರ್ಮೇನಿಯಾ ಗಡಿ ಗೇಟ್ ಓಪನ್

ಕ್ಷಿಣ ಟರ್ಕಿಯಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪಗಳ ಸಂತ್ರಸ್ತರ ನೆರವಿಗಾಗಿ 35 ವರ್ಷಗಳಲ್ಲಿ ಮೊದಲ ಬಾರಿಗೆ ಟರ್ಕಿ ಮತ್ತು ಅರ್ಮೇನಿಯಾ ನಡುವಿನ ಗಡಿ ಗೇಟ್‌ ಅನ್ನು ತೆರೆಯಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಅನಾಡೋಲು ಸುದ್ದಿ ಸಂಸ್ಥೆ ಮತ್ತು ರಾಜತಾಂತ್ರಿಕರೊಬ್ಬರು ತಿಳಿಸಿದ್ದಾರೆ.

ಐದು ಟ್ರಕ್‌ಗಳ ನೆರವಿನೊಂದಿಗೆ ಅರ್ಮೇನಿಯನ್ ನಿಯೋಗವೊಂದು ಪೂರ್ವ ಪ್ರಾಂತ್ಯದ ಇಗ್ದಿರ್‌ನಲ್ಲಿರುವ ಅಲಿಕನ್ ಬಾರ್ಡರ್ ಗೇಟ್ ಮೂಲಕ ಟರ್ಕಿಯನ್ನು ಪ್ರವೇಶಿಸಿದೆ.

ಅರ್ಮೇನಿಯಾದ ಟರ್ಕಿಯ ವಿಶೇಷ ರಾಯಭಾರಿ ಸರ್ದಾರ್ ಕಿಲಿಕ್ ಅವರು ಟ್ವಿಟ್ಟರ್‌ ನಲ್ಲಿ ಅರ್ಮೇನಿಯಾ ನಿಯೋಗವು ಐದು ಟ್ರಕ್‌ಗಳೊಂದಿಗೆ 100 ಟನ್ ಆಹಾರ, ಔಷಧ ಮತ್ತು ಕುಡಿಯುವ ನೀರನ್ನು ಅಲಿಕನ್ ಗಡಿ ಗೇಟ್ ಮೂಲಕ ಹಾದುಹೋಗುವ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕುಮಾರಸ್ವಾಮಿ ಸೂಚಿಸಿದ ಕಡೆ ಭವಾನಿ ಸ್ಪರ್ಧೆ.

Sun Feb 12 , 2023
‘ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಕುಟುಂಬದಲ್ಲಿ ಒಡಕಿಲ್ಲ. ಶಾಸಕಾಂಗ ಪಕ್ಷದ ನಾಯಕಎಚ್.ಡಿ. ಕುಮಾರಸ್ವಾಮಿ ಅವರು ಸೂಚಿಸುವ ಕ್ಷೇತ್ರದಿಂದಲೇ ಭವಾನಿ ರೇವಣ್ಣ ಸ್ಪರ್ಧಿಸುತ್ತಾರೆ’ ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದ್ದಾರೆ.ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಶೆಟ್ಟಗೊಂಡನಹಳ್ಳಿಯಲ್ಲಿ ಶನಿವಾರ ನಡೆದ ಹಳ್ಳಿಕಾರ ಮಠ ಸಮರ್ಪಣೆ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಭವಾನಿ ರೇವಣ್ಣ ಅವರ ಸ್ಪರ್ಧೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೇವಲ ಭವಾನಿ ಅಷ್ಟೇ ಏಕೆ ಪಕ್ಷದ ಎಲ್ಲರೂ ಕುಮಾರಸ್ವಾಮಿ ಅವರ […]

Advertisement

Wordpress Social Share Plugin powered by Ultimatelysocial