ತಿಪಟೂರು ನಗರ ಮೇಲುಸೇತುವೆ ಗೆ ಆಗ್ರಹಿಸಿ ಇಂದು ಪ್ರತಿಭಟನೆ

ತಿಪಟೂರು ನಗರ ದಿಂದ ಹಾಸನಕ್ಕೆ ಹೋಗುವ

ದಾರಿಯಲ್ಲಿ ಇರುವ ರೈಲ್ವೆ ಮಾರ್ಗದ ಮೇಲೆ ಮೇಲ್ಸೇತುವೆ ನಿರ್ಮಿಸುವಂತೆ ಒತ್ತಾಯಿಸಿ

ಇಂದು ತಿಪಟೂರು ಕಾಂಗ್ರೆಸ್ ನಾಯಕರಾದ
ಕೆ.ಟಿ. ಶಾಂತಕುಮಾರ್ ರವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು

ಹೊರಭಾಗದಲ್ಲಿ ಇರುವ ಶಾರದಾ ನಗರ. ಲಿಂಗದಹಳ್ಳಿ. ಮಾರನಗೆರೆ. ಮತ್ತು ಹಾಸನ ಮಾರ್ಗವಾಗಿ ಆಗಮಿಸುವ ರೈತರು, ವಿದ್ಯಾರ್ಥಿಗಳು, ಸರ್ಕಾರಿ ಕೆಲಸ ನಿಮಿತ್ತವಾಗಿ ಹೋಗುವ ನೌಕರರಿಗೆ

ಅತಿ ಹೆಚ್ಚು ತೊಂದರೆಯಾಗುವ ಕಾರಣ

ರೈಲು ಹೋಗುವಾಗ ಹಾಕುವ ಗೇಟಿನಿಂದ ಅರ್ಧಗಂಟೆಗೂ ಹೆಚ್ಚು ಕಾಲ ಕಾಯಬೇಕಾಗುವಾ ಅಂತಹ ಪರಿಸ್ಥಿತಿ ಉಂಟಾಗಿದೆ

ಆದಕಾರಣ ಮೇಲ್ಸೇತುವೆ ಅವಶ್ಯಕತೆ ಇದೆ ಎಂದು ಸಾರ್ವಜನಿಕರ ಅಭಿಪ್ರಾಯ

ನಗರದ ಕೆಲ ಗಣ್ಯವ್ಯಕ್ತಿಗಳು ಹಾಗೂ ರೈತಬಾಂಧವರು
ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಖೇಲೋ ಇಂಡಿಯಾ ಉದ್ಘಾಟಿಸಲಿದ್ದಾರೆ ಅಮಿತ್‌ ಶಾ

Sat Jun 4 , 2022
  ಚಂಡಿಗಡ, ಜೂ. 4: ಹರಿಯಾಣದ ಪಂಚಕುಲದಲ್ಲಿ ಶನಿವಾರ (ಜೂ.4) ನಡೆಯಲಿರುವ ಖೇಲೋ ಇಂಡಿಯಾ ಯೂತ್ ಗೇಮ್ಸ್ 2021 ರ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇದು ಖೇಲೋ ಇಂಡಿಯಾ ಯೂತ್ ಗೇಮ್ಸ್‌ನ ನಾಲ್ಕನೇ ಆವೃತ್ತಿಯಾಗಿದ್ದು, 2018 ರಲ್ಲಿ ಕೇಂದ್ರ ಸರ್ಕಾರವು ಪ್ರಾರಂಭಿಸಿದ ಭಾರತದ ಅತಿದೊಡ್ಡ ರಾಷ್ಟ್ರವ್ಯಾಪಿ ತಳಮಟ್ಟದ ಕ್ರೀಡಾ ಸ್ಪರ್ಧೆಯಾಗಿದೆ. ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಕೇಂದ್ರ ಯುವ […]

Advertisement

Wordpress Social Share Plugin powered by Ultimatelysocial