ತಿಪಟೂರು ನಗರ ದಿಂದ ಹಾಸನಕ್ಕೆ ಹೋಗುವ
ದಾರಿಯಲ್ಲಿ ಇರುವ ರೈಲ್ವೆ ಮಾರ್ಗದ ಮೇಲೆ ಮೇಲ್ಸೇತುವೆ ನಿರ್ಮಿಸುವಂತೆ ಒತ್ತಾಯಿಸಿ
ಇಂದು ತಿಪಟೂರು ಕಾಂಗ್ರೆಸ್ ನಾಯಕರಾದ
ಕೆ.ಟಿ. ಶಾಂತಕುಮಾರ್ ರವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು
ಹೊರಭಾಗದಲ್ಲಿ ಇರುವ ಶಾರದಾ ನಗರ. ಲಿಂಗದಹಳ್ಳಿ. ಮಾರನಗೆರೆ. ಮತ್ತು ಹಾಸನ ಮಾರ್ಗವಾಗಿ ಆಗಮಿಸುವ ರೈತರು, ವಿದ್ಯಾರ್ಥಿಗಳು, ಸರ್ಕಾರಿ ಕೆಲಸ ನಿಮಿತ್ತವಾಗಿ ಹೋಗುವ ನೌಕರರಿಗೆ
ಅತಿ ಹೆಚ್ಚು ತೊಂದರೆಯಾಗುವ ಕಾರಣ
ರೈಲು ಹೋಗುವಾಗ ಹಾಕುವ ಗೇಟಿನಿಂದ ಅರ್ಧಗಂಟೆಗೂ ಹೆಚ್ಚು ಕಾಲ ಕಾಯಬೇಕಾಗುವಾ ಅಂತಹ ಪರಿಸ್ಥಿತಿ ಉಂಟಾಗಿದೆ
ಆದಕಾರಣ ಮೇಲ್ಸೇತುವೆ ಅವಶ್ಯಕತೆ ಇದೆ ಎಂದು ಸಾರ್ವಜನಿಕರ ಅಭಿಪ್ರಾಯ
ನಗರದ ಕೆಲ ಗಣ್ಯವ್ಯಕ್ತಿಗಳು ಹಾಗೂ ರೈತಬಾಂಧವರು
ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada