ಕುಲಗೂಡು ಹೊಣಕುಪ್ಪಿ ಗ್ರಾಮದಲ್ಲಿ ಗಾಂಜಾ ಬೆಳಿಯುತ್ತಿರುವ ವ್ಯಕ್ತಿಗಳು ಅಂದರ್!

ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಕಲಗೋಡು ಪೊಲೀಸರಿಂದ ಭರ್ಜರಿ ಬೇಟೆ

ಮುಡಲಗಿ ತಾಲೂಕಿನ ಕುಲಗೂಡು ಹೊಣಕುಪ್ಪಿ ಗ್ರಾಮದಲ್ಲಿ ಗಾಂಜಾ ಬೆಳಿಯುತ್ತಿರುವ ವ್ಯಕ್ತಿಗಳು ಅಂದರ್

ಖಚಿತ ಮಾಹಿತಿ ಮೇರೆಗೆ ಪೊಲೀಸರು ಜಪ್ತಿ ಮಾಡಿದಾಗ ಸಾಕ್ಷಿ ಸಮೇತ ಆರೋಪಿಗಳನ್ನು ಬಂಧಿಸಿದ್ದಾರೇ

ಆರೋಪಿಗಳಾದ ಬಸಪ್ಪ ರಾಮಪ್ಪ ಲಗಳಿ, ಸಿದ್ದಪ್ಪ ಬಸಪ್ಪ ಲಗಳಿ ಇವರ ಜಮೀನಿನಲ್ಲಿ ಬೆಳೆದ ಗಾಂಜಾವನ್ನು ಹೊಸಪಡಿಸಿಕೊಂಡಿದ್ದಾರೆ

ಪೊಲೀಸ್ ಸಿಬ್ಬಂದಿಗಳಾದ ಪಿಎಸ್ಐ ಗೋವಿಂದ್ ಗೌಡ ಎಸ್ ಪಾಟೀಲ್, ಎಎಸ್ಐ ಬಿ ವೈ ಅಂಬಿ, ಕಲ್ಮೇಶ್ ಬಾಗಲಿ, ಸಿದ್ದು ಮಂಗಿ, ಮಾಳಪ್ಪ ಆಡಿನ್, ಮಹೇಶ್ ಲದ್ದಿ,ಎಸ್‌ ವಿ ಹಂಜಿ,ಮಾರುತಿ ಕುರಿನವರ್, ಎಸ್ ಮುಗ್ಗನ್ನವರ್,ವಿಠಲ್ ಗುಳಪನವರ್ ಇನ್ನುಳಿದ ಅಧಿಕಾರಿಗಳು ಇದ್ದರು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskann

Please follow and like us:

Leave a Reply

Your email address will not be published. Required fields are marked *

Next Post

ಸುಧಾಕರ್ ಗೆ ಕಾಂಗ್ರೆಸ್ ನಿಂದ ಟಿಕೆಟ್ ಕೊಡಿಸಿ ದ್ದು ಯಾರು : ಸಿದ್ದರಾಮಯ್ಯ ವಾಗ್ದಾಳಿ

Fri Jul 8 , 2022
ಕಾಂಗ್ರೆಸ್ ನಿಂದ 2013ರಲ್ಲಿ ನಾನು ಸುಧಾಕರ್ ಗೆ ಟಿಕೆಟ್ ಕೊಡಿಸದಿದ್ದರೆ ಎಂಎಲ್ಎ ಆಗದೇ ಇಂದು ಸಚಿವರಾಗುತ್ತಿದ್ದರಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಚಿವ ಸುಧಾಕರ್ ವಿರುದ್ದ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಅವರು ಕ್ಷೇತ್ರ ಹುಡುಕುವುದರ ಲ್ಲೇ ಇದ್ದಾರೆ ಎನ್ನುವ ಆರೋಗ್ಯ ಸಚಿವ ಸುಧಾಕ ರ್ ಹೇಳಿಕೆಗೆ ಕೊಳ್ಳೇಗಾಲದಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, 2013ರಲ್ಲಿ ಕಾಂಗ್ರೆಸ್ ನಿಂದ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಸುಧಾಕರ್ ಗೆ ಟಿಕೆಟ್ ಕೊಡಿಸಿದವರು ಯಾರು ಎಂದು ಕೇಳಿ, ಮಹದೇ ವಪ್ಪ […]

Advertisement

Wordpress Social Share Plugin powered by Ultimatelysocial