ಕನ್ನಡ ರಾಜ್ಯೋತ್ಸವ ಅಂಗವಾಗಿ ನೂತನ ಲಕ್ಷ ಕಂಠ ಗೀತಗಾಯನ ಕಾರ್ಯವನ್ನು ಕೊರಟಗೆರೆ ತಾಲ್ಲೂಕು ಆಡಳಿತ ವತಿಯಿಂದ ಆಯೋಜಿಸಲಾಯಿತು. ಈ ಒಂದು ಸುಂದರ ಲಕ್ಷಕಂಠದಲ್ಲಿ ನಾಡಗೀತೆ ಸೇರಿದಂತೆ ಮೂರು ಸುಮದುರ ಕನ್ನಡ ಗೀತೆಗಳ ಕಾರ್ಯಕ್ರಮವನ್ನು ಆಯೋಜಿಸಲಾಯಿತ್ತು. ರಾಜ್ಯಾದ್ಯಂತ ಏಕಕಾಲದಲ್ಲಿ ನಾಡಿನ ಪ್ರೇಮವನ್ನು ಸಾರುವ ಗೀತೆಯನ್ನು ಹಾಡಲಾಯಿತು. ನಾಡು ನುಡಿ ಜಲ ಸೇರಿದಂತೆ ವ್ಯಕ್ತಪಡಿಸುವಂತಹ ಸುಮದುರ ಮೂರು ಗೀತೆಗಳನ್ನು ಶಾಲಾಮಕ್ಕಳು ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಈ ಗೀತಗಾಯನ ಕಾರ್ಯಕ್ರಮದಲ್ಲಿ ಹಾಡಿದರು.
ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :
https://play.google.com/store/apps/details?id=com.speed.newskannada