ಕೇಂದ್ರ ಗ್ರಹ ಸಚಿವ ಅಮಿತಶಾ ಕರ್ನಾಟಕ ಭೇಟಿ ಬೆನ್ನಲ್ಲೇ…!

ಅಕ್ರಮ ಪಿ.ಎಸ್.ಐ ವಿಚಾರವನ್ನ ಸಿಬಿಐ ಗೆ ವಹಿಸಿ…

ಕೆ.ಪಿ.ಸಿ.ಸಿ ಪ್ರಚಾರ ಸಮೀತಿ ಅಧ್ಯಕ್ಷ,ಮಾಜಿ ಸಚಿವ ಎಂ.ಬಿ.ಪಾಟೀಲ್ ಒತ್ತಾಯ…

ಅಮಿಶಾ ಹಾಗೂ ಪ್ರಧಾನಿ ಅವರು “ನಾ ಖಾವುಂಗಾ,ಖಾನೆ ದೂಂಗಾ ಅಂತಾರೆ”.ಆದ್ರೆ ಜೀರ್ಣಿಸಿಕೊಳ್ಳಲಾರದಷ್ಟು ತಿಂತಿದ್ದಾರೆ….

ಬಿಜೆಪಿ ಸರ್ಕಾರದ 40% ಕಮೀಷನ್ ವಿಚಾರಕ್ಕೆ ಸಂಬಂಧಪಟ್ಟಂತೆ ಐಟಿ,ಇಡಿ,ಸಿಬಿಐ ತನಿಖರಯಾಗಲಿ…

ಅಕ್ರಮ ಪಿ.ಎಸ್.ಐ ನೇಕಾತಿ ವಿಚಾರವನ್ನೂ ಸಿಬಿಐ ಗೆ ವಹಿಸಿ.ಕೇಂದ್ರ ಹಾಗೂ ರಾಜ್ಯ ದಲ್ಲಿ ಬಿಜೆಪಿ ಸರ್ಜಾರ ಇದೆ..

ಡಬಲ್ ಇಂಜಿನ್ ಸರ್ಕಾರ ಇದೆ.ಸಿಬಿಐ ಗೆ ವಹಿಸಿ ನಿಸ್ಪಕ್ಷಪಾತವಾದ ತನಿಖೆ ನಡೆಸಿ…

ಸರ್ಕಾರವನ್ನ ಹಾಗೂ ಕೇಂದ್ರ ಸಚಿವರನ್ನ ಒತ್ತಾಯಿಸಿದ ಮಾಜಿ ಸಚಿವ,ಕೆಪಿಸಿಸಿ ಪ್ರಚಾರ ಸಮೀತಿ ಅಧ್ಯಕ್ಷ ಎಂ.ಬಿ‌.ಪಾಟೀಲ್.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಸವಣ್ಣನ ಐಕ್ಯ ಮಂಟಪಕ್ಕೆ ಭಕ್ತರ ದರ್ಶನ...!

Tue May 3 , 2022
ರಾಜ್ಯದ ವಿವಿಧೆಡೆಯಿಂದ ಆಗಮುಸ್ತಿರೋ ಬಸವ ಅಭಿಮಾನಿಗಳು… ಕೂಡಲಸಂಗಮದಲ್ಲಿ ಇರುವ ಬಸವಣ್ಣನ ಐಕ್ಯ ಮಂಟಪ… ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಕೂಡಲಸಂಗಮಕ್ಕೆ ಭೇಟಿ… ಬಸವಣ್ಣನ ಐಕ್ಯಮಂಟಪಕ್ಕೆ ಭೇಟಿ.ಧ್ಯಾನ, ವಚನ ಪಠಣ… ಬಸವಣದಣನ ಐಕ್ಯಸ್ಥಳಕ್ಕೆ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳಿಂದ ವಚನ ಪಠಣ, ವಚನ ಗಾಯನ… ಭಕ್ತರಿಗೆ ವಚನ ಪಠಣ ಮಾಡಿಸಿದ ಸ್ವಾಮೀಜಿ.ಬೆಳಗ್ಗೆಯಿಂದಲೇ ಕೂಡಲಸಂಗಮ ಕ್ಷೇತ್ರಕ್ಕೆ ಭಕ್ತರ ದಂಡು… ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ […]

Advertisement

Wordpress Social Share Plugin powered by Ultimatelysocial