ಅಕ್ರಮ ಪಿ.ಎಸ್.ಐ ವಿಚಾರವನ್ನ ಸಿಬಿಐ ಗೆ ವಹಿಸಿ…
ಕೆ.ಪಿ.ಸಿ.ಸಿ ಪ್ರಚಾರ ಸಮೀತಿ ಅಧ್ಯಕ್ಷ,ಮಾಜಿ ಸಚಿವ ಎಂ.ಬಿ.ಪಾಟೀಲ್ ಒತ್ತಾಯ…
ಅಮಿಶಾ ಹಾಗೂ ಪ್ರಧಾನಿ ಅವರು “ನಾ ಖಾವುಂಗಾ,ಖಾನೆ ದೂಂಗಾ ಅಂತಾರೆ”.ಆದ್ರೆ ಜೀರ್ಣಿಸಿಕೊಳ್ಳಲಾರದಷ್ಟು ತಿಂತಿದ್ದಾರೆ….
ಬಿಜೆಪಿ ಸರ್ಕಾರದ 40% ಕಮೀಷನ್ ವಿಚಾರಕ್ಕೆ ಸಂಬಂಧಪಟ್ಟಂತೆ ಐಟಿ,ಇಡಿ,ಸಿಬಿಐ ತನಿಖರಯಾಗಲಿ…
ಅಕ್ರಮ ಪಿ.ಎಸ್.ಐ ನೇಕಾತಿ ವಿಚಾರವನ್ನೂ ಸಿಬಿಐ ಗೆ ವಹಿಸಿ.ಕೇಂದ್ರ ಹಾಗೂ ರಾಜ್ಯ ದಲ್ಲಿ ಬಿಜೆಪಿ ಸರ್ಜಾರ ಇದೆ..
ಡಬಲ್ ಇಂಜಿನ್ ಸರ್ಕಾರ ಇದೆ.ಸಿಬಿಐ ಗೆ ವಹಿಸಿ ನಿಸ್ಪಕ್ಷಪಾತವಾದ ತನಿಖೆ ನಡೆಸಿ…
ಸರ್ಕಾರವನ್ನ ಹಾಗೂ ಕೇಂದ್ರ ಸಚಿವರನ್ನ ಒತ್ತಾಯಿಸಿದ ಮಾಜಿ ಸಚಿವ,ಕೆಪಿಸಿಸಿ ಪ್ರಚಾರ ಸಮೀತಿ ಅಧ್ಯಕ್ಷ ಎಂ.ಬಿ.ಪಾಟೀಲ್.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada