ಬಸವಣ್ಣನ ಐಕ್ಯ ಮಂಟಪಕ್ಕೆ ಭಕ್ತರ ದರ್ಶನ…!

ರಾಜ್ಯದ ವಿವಿಧೆಡೆಯಿಂದ ಆಗಮುಸ್ತಿರೋ ಬಸವ ಅಭಿಮಾನಿಗಳು…

ಕೂಡಲಸಂಗಮದಲ್ಲಿ ಇರುವ ಬಸವಣ್ಣನ ಐಕ್ಯ ಮಂಟಪ…

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಕೂಡಲಸಂಗಮಕ್ಕೆ ಭೇಟಿ…

ಬಸವಣ್ಣನ ಐಕ್ಯಮಂಟಪಕ್ಕೆ ಭೇಟಿ.ಧ್ಯಾನ, ವಚನ ಪಠಣ…

ಬಸವಣದಣನ ಐಕ್ಯಸ್ಥಳಕ್ಕೆ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳಿಂದ ವಚನ ಪಠಣ, ವಚನ ಗಾಯನ…

ಭಕ್ತರಿಗೆ ವಚನ ಪಠಣ ಮಾಡಿಸಿದ ಸ್ವಾಮೀಜಿ.ಬೆಳಗ್ಗೆಯಿಂದಲೇ ಕೂಡಲಸಂಗಮ ಕ್ಷೇತ್ರಕ್ಕೆ ಭಕ್ತರ ದಂಡು…

ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿ ಎಲ್ ಸಂತೋಷ ನಾಯಕತ್ವ ಬದಲಾವಣೆ ಹೇಳಿಕೆ ವಿಚಾರ ...!

Tue May 3 , 2022
ಬೀದರ್ ನಲ್ಲಿ ಕೈಮಗ್ಗ ಮತ್ತು ಜವಳಿ ಸಚಿವ ಶಂಕರ್ ಬಿ ಪಾಟೀಲ ಮುನೇನಕೊಪ್ಪ ಹೇಳಿಕೆ.. ನಾನು ಬೆಳಗ್ಗೆ ಯಿಂದ ಪತ್ರಿಕೆ ಮತ್ತು ಟಿವಿ ಮದ್ಯಮ ದಲ್ಲಿ ನೊಡತ್ತಾ ಇರದು ನಾಯಕತ್ವ ಬದಲಾವಣೆ ಕೂಗು.. ನಮ್ಮ ದೇಶದದ ಪ್ರಧಾನಿ ನರೇಂದ್ರ ಮೋದಿ ಇದ್ದಾರೆ ಮತ್ತು ವರಿಷ್ಠ ನಾಯಕರು ಜೆ ಪಿ ನಡ್ಡಾ ಹಾಗು ಅಮಿತ ಶಾ ಇರದು ನಾಯಕತ್ವ ಬದಲಾವಣೆ ಬಗ್ಗೆ ವರಿಷ್ಠರು ವಿಚಾರ ಮಾಡುತ್ತಾರೆ.. ನಮ್ಮ ರಾಜ್ಯ ಅಧ್ಯಕ್ಷ ನಳಿನ […]

Advertisement

Wordpress Social Share Plugin powered by Ultimatelysocial