ರಾಜ್ಯದ ವಿವಿಧೆಡೆಯಿಂದ ಆಗಮುಸ್ತಿರೋ ಬಸವ ಅಭಿಮಾನಿಗಳು…
ಕೂಡಲಸಂಗಮದಲ್ಲಿ ಇರುವ ಬಸವಣ್ಣನ ಐಕ್ಯ ಮಂಟಪ…
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಕೂಡಲಸಂಗಮಕ್ಕೆ ಭೇಟಿ…
ಬಸವಣ್ಣನ ಐಕ್ಯಮಂಟಪಕ್ಕೆ ಭೇಟಿ.ಧ್ಯಾನ, ವಚನ ಪಠಣ…
ಬಸವಣದಣನ ಐಕ್ಯಸ್ಥಳಕ್ಕೆ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳಿಂದ ವಚನ ಪಠಣ, ವಚನ ಗಾಯನ…
ಭಕ್ತರಿಗೆ ವಚನ ಪಠಣ ಮಾಡಿಸಿದ ಸ್ವಾಮೀಜಿ.ಬೆಳಗ್ಗೆಯಿಂದಲೇ ಕೂಡಲಸಂಗಮ ಕ್ಷೇತ್ರಕ್ಕೆ ಭಕ್ತರ ದಂಡು…
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada