ಹಾಸನದ ಸ್ನಾತಕೋತ್ತರ ಕೇಂದ್ರದ ಸಮೀಪ ಟ್ರಕ್ ಟರ್ಮಿನಲ್ ನಿರ್ಮಾಣ ವಿಚಾರ
ನಮ್ಮೂರ ಗೋಮಾಳದಲ್ಲಿ ಲಾರಿ ನಿಲ್ದಾಣ ಮಾಡೋಕೆ ಬಿಡಲ್ಲ ಎಂದು ಪಟ್ಟು ಮಹಿಳೆಯರ ಅಹವಾಲು ಆಲಿಸದೆ ಕಾರ್ ಏರಿ ಹೊರಟ ಸಚಿವರು
ಸಚಿವರ ವರ್ತನೆ ಕಂಡು ಕೆರಳಿದ ಮಹಿಳೆಯರು ಸಚಿವರ ಕಾರಿಗೆ ಅಡ್ಡಬಂದು ಹೋರಾಟ ಮಾಡಲು ಯತ್ನ
ಸಚಿವರ ಕಾರು ಮುಂದೆ ಹೋಗುತ್ತಲೆ ಸಚಿವರ ವಿರುಧ್ದ ಮಹಿಳೆಯರ ಆಕ್ರೋಶ.ಏಕ ವಚನದಲ್ಲಿ ನಿಂದಿಸುತ್ತಾ ಸಚಿವರು ಶಾಸಕರ ವಿರುದ್ದ ಆಕ್ರೋಶ.
ಯಾವುದೇ ಕಾರಣದಿಂದ ಲಾರಿ ನಿಲ್ದಾಣ ಮಾಡೋಕೆ ಬಿಡಲ್ಲ ಎಂದು ಆಕ್ರೋಶ ನಮ್ಮ ಪ್ರಾಣ ಹೋದರೂ ನಮ್ಮ ಗೋಮಾಳ ಭೂಮಿ ಬಿಡಲ್ಲ ಎಂದು ಮಹಿಳೆಯರ ಆವಾಝ್.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: