ಉನ್ನತ ಶಿಕ್ಷಣ ಸಚಿವರ ಕಾರಿಗೆ ಮುತ್ತಿಗೆಹಾಕಿ ಮಹಿಳೆಯರ ಪ್ರತಿಭಟನೆ!

ಹಾಸನದ ಸ್ನಾತಕೋತ್ತರ ಕೇಂದ್ರದ ಸಮೀಪ ಟ್ರಕ್ ಟರ್ಮಿನಲ್ ನಿರ್ಮಾಣ ವಿಚಾರ

ನಮ್ಮೂರ ಗೋಮಾಳದಲ್ಲಿ ಲಾರಿ ನಿಲ್ದಾಣ ಮಾಡೋಕೆ ಬಿಡಲ್ಲ ಎಂದು ಪಟ್ಟು ಮಹಿಳೆಯರ ಅಹವಾಲು ಆಲಿಸದೆ ಕಾರ್ ಏರಿ ಹೊರಟ ಸಚಿವರು

ಸಚಿವರ ವರ್ತನೆ ಕಂಡು ಕೆರಳಿದ ಮಹಿಳೆಯರು ಸಚಿವರ ಕಾರಿಗೆ ಅಡ್ಡಬಂದು ಹೋರಾಟ ಮಾಡಲು ಯತ್ನ

ಸಚಿವರ ಕಾರು ಮುಂದೆ ಹೋಗುತ್ತಲೆ ಸಚಿವರ ವಿರುಧ್ದ ಮಹಿಳೆಯರ ಆಕ್ರೋಶ.ಏಕ ವಚನದಲ್ಲಿ ನಿಂದಿಸುತ್ತಾ ಸಚಿವರು ಶಾಸಕರ ವಿರುದ್ದ ಆಕ್ರೋಶ.

ಯಾವುದೇ ಕಾರಣದಿಂದ ಲಾರಿ ನಿಲ್ದಾಣ ಮಾಡೋಕೆ ಬಿಡಲ್ಲ ಎಂದು ಆಕ್ರೋಶ ನಮ್ಮ ಪ್ರಾಣ ಹೋದರೂ ನಮ್ಮ ಗೋಮಾಳ ಭೂಮಿ ಬಿಡಲ್ಲ ಎಂದು ಮಹಿಳೆಯರ ಆವಾಝ್.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಇಂದಿನಿಂದ ಅನಿರ್ಧಿಷ್ಟಾವಧಿ ಧರಣಿ ಆರಂಭ!

Wed Apr 27 , 2022
ಹುಬ್ಬಳ್ಳಿ-ಧಾರವಾಡ ನೀರು ಸರಬರಾಜು ವಿಭಾಗದ ನೌಕರರ ಮುಷ್ಕರ ದಿನಗೂಲಿ, ಗುತ್ತಿಗೆ ಹಾಗೂ ಹಂಗಾಮಿ ನೌಕರರ ಮುಷ್ಕರ ನೀರು ನಿರ್ವಹಣೆ ಖಾಸಗಿ ಗುತ್ತಿಗೆದಾರರಿಗೆ ನೀಡಿದ ಹಿನ್ನೆಲೆ ಆಕ್ರೋಶ ಸರಕಾರದ ಕ್ರಮ ಖಂಡಿಸಿ ಮುಷ್ಕರ ಇಂದಿನಿಂದ ಅನಿರ್ಧಿಷ್ಟಾವಧಿ ಧರಣಿ ಆರಂಭ ಧರಣಿಗೂ ಮೊದಲು ಪ್ರತಿಭಟನಾ ‌ರ‌್ಯಾಲಿ ಜಲಮಂಡಳಿ ಕಚೇರಿಯಿಂದ ರ‌್ಯಾಲಿ ಆರಂಭ ಅವಳಿ ನಗರದ 600 ನೌಕರರು ಭಾಗಿ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and […]

Advertisement

Wordpress Social Share Plugin powered by Ultimatelysocial