ಗಿರಿನಾಡು ಯಾದಗಿರಿ ಜಿಲ್ಲೆಗೆ ನಾಳೆ ಕೈ ಪಡೆ ಎಂಟ್ರಿ.

 

ಪ್ರಜಾ ಧ್ವನಿ ಯಾತ್ರೆ ಹಿನ್ನೆಲೆ ಯಾದಗಿರಿ ಜಿಲ್ಲೆಗೆ ನಾಳೆ ಆಗಮಿಸಲಿರುವ ಕಾಂಗ್ರೆಸ್ ನಾಯಕರು

ಕೈ ಟಿಕೆಟ್ ಆಕಾಂಕ್ಷಿಗಳಿಂದ ಬಂಟಿಂಗ್ಸ್ ಗಳ ಅಳವಡಿಕೆ..!

ಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಭಾಗಿ

ರಾಜ್ಯ ನಾಯಕರನ್ನು ಮೆಚ್ಚಿಸಲು ಸ್ಥಳೀಯ ಕಾಂಗ್ರೆಸ್ ನಾಯಕರ ಕಟೌಟ್ ಪೈಟ್..!

ಬ್ಯಾನರ್ ಮತ್ತು ಬಂಟಿಂಗ್ಸ್ ಗಳಲ್ಲಿ ನಾ ಮುಂದು ತಾಮುಂದು ಎಂದು ಮಿಂಚುತ್ತಿರುವ ಆಕಾಂಕ್ಷಿಗಳು

ರಾಜ್ಯ ಕೈ ನಾಯಕರನ್ನು ಮೆಚ್ಚಿಸಲು ಬ್ಯಾನರ್ ಕಸರತ್ತಿಗೆ ಮುಂದಾದ ಯಾದಗಿರಿ ಲೋಕಲ್ ಕೈ ನಾಯಕರು..!

ರಸ್ತೆಯುದ್ದಕ್ಕೂ ಬ್ಯಾನರ್ ಅಳವಡಿಕೆಯಿಂದ ವಾಹನ ಸವಾರರಿಗೆ ತೊಂದರೆ

ಈಗಾಗಲೇ 18 ಜನ ಕಾಂಗ್ರೆಸ್ ಟಿಕೆಟ್ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ

ಕಳೆದ ಎರಡು ದಿನಗಳಿಂದ ಬ್ಯಾನರ್ ಅಳವಡಿಕೆಗೆ ಮುಂದಾದ ಸ್ಥಳೀಯ ಕೈ ನಾಯಕರು

ನಗರದ ಕೇಂದ್ರ ಭಾಗವಾದ ವನಿಕೇರಿ ಲೇಔಟ್ ನಲ್ಲಿ ಕಾಂಗ್ರೆಸ್ ನಿಂದ ಬೃಹತ್ ಬಹಿರಂಗ ಸಭೆ ಆಯೋಜನೆ.

ಸುಮಾರು ೫೦ ಸಾವಿರಕ್ಕೂ ಅಧಿಕ ಕಾರ್ಯಕರ್ತರು ಸೇರುವ ನೀರಿಕ್ಷೆ .

ಕಾರ್ಯಕ್ರಮದ ಯಶಸ್ವಿಗೆ ಒಂದಾದ ಟೀಕೆಟ್ ಆಕಾಂಕ್ಷಿಗಳು ಹಾಗೂ ನಾಯಕರು.

ಖರ್ಗೆ ಭದ್ರ ಕೋಟೆಯಲ್ಲಿಗ ಒಗ್ಗಟ್ಟಿನ ಮಂತ್ರ ಜಪೀಸುತ್ತಿರುವ ಕಾಂಗ್ರೇಸ್ ನಾಯಕರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜಮುನಾ ಖ್ಯಾತ ಚಲನಚಿತ್ರತಾರೆ ದೈವಾಧೀನರಾಗಿದ್ದಾರೆ

Fri Jan 27 , 2023
ಇಂದಿನ ಕರ್ನಾಟಕದ ಹಂಪಿಯಲ್ಲಿ ನಿಪ್ಪಾಣಿ ಶ್ರೀನಿವಾಸ ರಾವ್ ಮತ್ತು ಕೌಸಲ್ಯ ದೇವಿ ದಂಪತಿಗಳ ಮಗಳಾಗಿ ಜನಿಸಿದರು. ಜಮುನಾ ಅವರನ್ನು ಜನಾ ಬಾಯಿ ಎಂದು ಹೆಸರಿಸಲಾಯಿತು.ಇವರ ತಂದೆ ಮಾಧ್ವ ಬ್ರಾಹ್ಮಣರು , ವೃತ್ತಿಯಲ್ಲಿ ತಂದೆ ಅರಿಶಿನ ಮತ್ತು ತಂಬಾಕು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು ಮತ್ತು ಜಮುನಾ ಏಳು ವರ್ಷದವಳಿದ್ದಾಗ ಅವರ ಕುಟುಂಬವು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ದುಗ್ಗಿರಾಲಾಗೆ ಸ್ಥಳಾಂತರಗೊಂಡಿತು . ಜಮುನಾ ದುಗ್ಗಿರಾಲದಲ್ಲಿ ಬೆಳೆದರು. ಖ್ಯಾತ ನಟಿ ಸಾವಿತ್ರಿ ದುಗ್ಗಿರಾಳದಲ್ಲಿ ನಾಟಕವಾಡುತ್ತಿದ್ದರು, ಜಮುನಾಳ […]

Advertisement

Wordpress Social Share Plugin powered by Ultimatelysocial