ಪತಿ ಹಾಗು ನಾದಿನಿಯಿಂದ ಕಿರುಕುಳ ಆರೋಪ.. ಮಹಿಳೆ ಆತ್ಮಹತ್ಯೆ!

ಚಾಮರಾಜನಗರ ಜೆಎಸ್ಎಸ್‌ ಆಸ್ಪತ್ರೆಯಲ್ಲಿ ಫಿಸಿಯೋ ಥೆರಪಿಸ್ಟ್ ಆಗಿದ್ದ ನಾಗವೇಣಿ(32) ಆತ್ಮಹತ್ಯೆ ಚಾಮರಾಜನಗರ ಜಿಲ್ಲೆ ಯಳಂದೂರು ನಿವಾಸಿ ನಾಗವೇಣಿ

ಶನಿವಾರ ಕಾಣೆಯಾಗಿದ್ದ ನಾಗವೇಣಿ ನಾಗವೇಣಿ ನಾಪತ್ತೆ ಬಗ್ಗೆ ಯಳಂದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ

ಮಂಡ್ಯ ಜಿಲ್ಲೆ ಬೆಳಕವಾಡಿ ಬಳಿ ಹರಿಯುವ ಕಾವೇರಿನದಿಯಲ್ಲಿ ನಾಗವೇಣಿ ಶವ ಪತ್ತೆ,ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಪತ್ನಿಯ ಶೀಲಶಂಕಿಸಿ ಕಿರುಕುಳ ನೀಡುತ್ತಿದ್ದ ಬಗ್ಗೆ ನಾಗವೇಣಿಯ ಪತಿ ಸ್ವಾಮಿನಾಯಕ್ ಹಾಗು ನಾದಿನಿ ಭಾಗ್ಯ ವಿರುದ್ದ ಪೋಷಕರಿಂದ ದೂರು ದಾಖಲು

ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಕ್ಷಯರೋಗ ಸೂಪರ್‌‌ವೈಸರ್ ಆಗಿರುವ ಸ್ವಾಮಿನಾಯಕ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸುದ್ದಿಗೋಷ್ಠಿ!

Wed Apr 27 , 2022
ಸುದರ್ಶನ್ ನಾಚಪ್ಪ ಪಕ್ಷದ ಚುನಾವಣಾಧಿಕಾರಿ ಅಬ್ರಹಾಂ ಛತ್ತೀಸ್ ಘಡದಿಂದ ಬಂದಿದ್ದಾರೆ. ಪಕ್ಷದ ಚುನಾವಣೆಯನ್ನ ಇವರು ನಡೆಸಿಕೊಡ್ತಾರೆ.೭೮ ಲಕ್ಷ ಸದಸ್ಯತ್ವ ನೊಂದಣಿ ಮಾಡಲಾಗಿದೆ ಡಿಜಿಟಲ್ ಮೂಲಕ ನೊಂದಣಿ ಮಾಡಿದ್ದೇವೆ ದೇಶದಲ್ಲಿ ನಾವು ಮೊದಲ ಸ್ಥಾನದಲ್ಲಿದ್ದೇವೆ ಮತದಾರರ ಲೀಸ್ಟ್ ಅನ್ನ ಸ್ಥಳೀಯ ಮಟ್ಟಕ್ಕೆ ಕಳಿಸ್ತೇವೆ.ಪ್ರತಿಯೊಂದು ಬೂತ್ ನಲ್ಲಿ ಪಬ್ಲಿಷ್ ಮಾಡ್ತೇವೆ ಯಾರು ಸದಸ್ಯರು‌ಅನ್ನೋದನ್ನ ಪಬ್ಲಿಶ್ ಮಾಡ್ತೇವೆ ಸಮಸ್ಯೆಗಳಿದ್ದರೆ ಅಬ್ಜೆಕ್ಷನ್ ಮಾಡಬಹುದು ನಂತರ ಫೈನಲ್ ವೋಟರ್ ಲೀಸ್ಟ್ ಅನೌನ್ಸ್ ಮಾಡ್ತೇವೆ.ಬೂತ್ ಕಮಿಟಿ ರಚನೆ ಮಾಡ್ತೇವೆ.ಪದಾಧಿಕಾರಿಗಳ […]

Advertisement

Wordpress Social Share Plugin powered by Ultimatelysocial