ಸುದರ್ಶನ್ ನಾಚಪ್ಪ ಪಕ್ಷದ ಚುನಾವಣಾಧಿಕಾರಿ ಅಬ್ರಹಾಂ ಛತ್ತೀಸ್ ಘಡದಿಂದ ಬಂದಿದ್ದಾರೆ.
ಪಕ್ಷದ ಚುನಾವಣೆಯನ್ನ ಇವರು ನಡೆಸಿಕೊಡ್ತಾರೆ.೭೮ ಲಕ್ಷ ಸದಸ್ಯತ್ವ ನೊಂದಣಿ ಮಾಡಲಾಗಿದೆ ಡಿಜಿಟಲ್ ಮೂಲಕ ನೊಂದಣಿ ಮಾಡಿದ್ದೇವೆ
ದೇಶದಲ್ಲಿ ನಾವು ಮೊದಲ ಸ್ಥಾನದಲ್ಲಿದ್ದೇವೆ ಮತದಾರರ ಲೀಸ್ಟ್ ಅನ್ನ ಸ್ಥಳೀಯ ಮಟ್ಟಕ್ಕೆ ಕಳಿಸ್ತೇವೆ.ಪ್ರತಿಯೊಂದು ಬೂತ್ ನಲ್ಲಿ ಪಬ್ಲಿಷ್ ಮಾಡ್ತೇವೆ
ಯಾರು ಸದಸ್ಯರುಅನ್ನೋದನ್ನ ಪಬ್ಲಿಶ್ ಮಾಡ್ತೇವೆ ಸಮಸ್ಯೆಗಳಿದ್ದರೆ ಅಬ್ಜೆಕ್ಷನ್ ಮಾಡಬಹುದು
ನಂತರ ಫೈನಲ್ ವೋಟರ್ ಲೀಸ್ಟ್ ಅನೌನ್ಸ್ ಮಾಡ್ತೇವೆ.ಬೂತ್ ಕಮಿಟಿ ರಚನೆ ಮಾಡ್ತೇವೆ.ಪದಾಧಿಕಾರಿಗಳ ನೇಮಕ ಮಾಡ್ತೇವೆ
ಬ್ಲಾಕ್ ಪ್ರೆಸಿಡೆಂಟ್ ಎಲೆಕ್ಷನ್ ಕೂಡ ನಡೆಸ್ತೇವೆ ಮೇ೨೯ ರಿಂದ ಜೂನ್ ೧೦ ರವರೆಗೆ ಮಾಡ್ತೇವೆ.
ನನಗೂ ಚುನಾವಣೆ ನಡೆಯಲಿದೆ ನಾನು ಚುನಾವಣೆಯಲ್ಲಿ ನಿಂತು ಗೆಲ್ಲಬೇಕು ಸದಸ್ಯರಾದವರು ಯಾರು ಬೇಕಾದರೂ ಸ್ಪರ್ಧಿಸಬಹುದು ಮೇ ೧ ರಿಂದ ಮತ್ತೆ ಸದಸ್ಯತ್ವ ನೊಂದಣಿಯಾಗಲಿದೆ
ಜಿಲ್ಲಾ ಮಟ್ಟದ ಎಲೆಕ್ಷನ್ ಬೇರೆಯವರು ಮಾಡ್ತಾರೆ.
ಬೇರೆ ರಾಜ್ಯದಿಂದ ಬಂದವರು ಮಾಡ್ತಾರೆ .ಮುಕ್ತವಾದ ಚುನಾವಣೆ ನಡೆಸ್ತೇವೆ
ನಂತರ ಪಿಸಿಸಿ ಅಧ್ಯಕ್ಷರ ಚುನಾವಣೆಯಾಗುತ್ತೆ ನಂತರ ಎಐಸಿಸಿ ಮಟ್ಟದಲ್ಲಿ ಚುನಾವಣೆ ನಡೆಯಲಿದೆ.
ಈಗಿನಿಂದ ಹೊಸಮಾದರಿ ಅನುಷ್ಠಾನ ಮಾಡ್ತಿದ್ದೇವೆ
ಚುನಾವಣೆ ನಡೆಸಲು ಹೊರಗಿನಿಂದ ಬರುತ್ತಾರೆ.೪೮ ಜನ ಹೊರಗಿನಿಂದ ಬರ್ತಾರೆ ಅವರ ತಂಡವೇ ಇಲ್ಲಿ ಚುನಾವಣೆ ನಡೆಯಲಿದೆ
ಪ್ರಶಾಂತ್ ಕಿಶೋರ್ ಕೈ ಸೇರ್ಪಡೆ ನಿರಾಕರಣೆ ವಿಚಾರ ಅವರ ತೀರ್ಮಾನ ಅವರು ತಿಳಿಸಿದ್ದಾರೆ.
ಬಹಳ ದಿನಗಳಿಂದ ಚರ್ಚೆಗಳು ನಡೆದಿದ್ವು ನಾನು ಇಲ್ಲಿ ಅದರ ಬಗ್ಗೆ ಮಾತನಾಡಲ್ಲ ರಾಷ್ಟ್ರೀಯ ನಾಯಕರು ನಿರ್ಧಾರ ಮಾಡ್ತಾರೆ.
ನಾನು ಮಂತ್ರಿಯಾಗಿದ್ದೆ ಆಗ ಯಾರೋ ಒಬ್ಬರು ಬಂದ್ರು ಅವರ ವಿಚಾರ ತಿಳಿಸಿದ್ರು,ಹೋದ್ರು ನನ್ನ ಹೆಸರು ಬರಬೇಕಲ್ಲ ಓಡಾಡ್ತಿರುತ್ತೆ ಓಡುವಷ್ಟು ದಿನ ಓಡ್ಲಿ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: