ಮನೆಗೆ ನುಗ್ಗಿ ಚಿನ್ನಾಭರಣ ಕದ್ದು ಎಸ್ಕೇಪ್ ಅಗಿದ್ದ ಖದೀಮ ಅರೆಸ್ಟ್..!

ತಮಿಳುನಾಡಿನ ಏಜಾಜ್ ಬಂಧಿತ ಆರೋಪಿ..ತಿಲಕ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ..

ಏಪ್ರಿಲ್ 12 ರಂದು ಬೆಳಗ್ಗೆ ಮನೆಯ ಡೋರ್ ಲಾಕ್ ಮಾಡದೇ ವಾಕಿಂಗ್ ಹೋಗಿದ್ದ ರವೀಂದ್ರನಾಥ ಪತ್ನಿ ಬೀನಾ..ಮನೆಯಲ್ಲಿದ್ದ ರವೀಂದ್ರನಾಥ ಬಾತ್ ರೋಮ್‌ಗೆ ಹೋಗಿದ್ದ ವೇಳೆ..

ಮನೆಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿ ಅರೋಪಿ ಮನೆಗೆ ನುಗ್ಗಿ 90 ಸಾವಿರ ಮೌಲ್ಯದ ಚಿನ್ನ ಕದಿದ್ದ ಆರೋಪಿ..

ಆರೋಪಿ ಕದ್ದು ಎಸ್ಕೇಪ್ ಆಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ..ತಿಲಕ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದ ಮನೆ ಮಾಲೀಕ ರವೀಂದ್ರನಾಥ

ದೂರು ದಾಖಲಿಸಿಕೊಂಡು ಅರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸಿರೋ ಪೊಲೀಸರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ತೋಟಗಾರಿಕಾ ಇಲಾಖೆ ಅಧಿಕಾರಿಗಳ ಎಡವಟ್ಟು!

Wed Apr 27 , 2022
ಉಚಿತ ಗೊಬ್ಬರಕ್ಕಾಗಿ ಮುಗಿಬಿದ್ದ ಸಾವಿರಾರು ಜನ ರೈತರು ರೈತರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ . ರೈತರಿಗೆ ಸೂಕ್ತ ಮಾಹಿತಿ ನೀಡುವಲ್ಲಿ ತಡಬಡಿಸಿದ ಅಧಿಕಾರಿಗಳು . ಇಲಾಖೆಯಲ್ಲಿ ಲಭ್ಯವಿರೋದು ಇನ್ನೂರ ಐವತ್ತು ಮೂಟೆ ಗೊಬ್ಬರಗೊಬ್ಬರಕ್ಕಾಗಿ ಆಗಮಿಸಿದ ಸಾವಿರಾರು ಜನ ರೈತರು . ಚಿಕ್ಕಬಳ್ಳಾಪುರ ಕಿರಿಯ ಸಹಾಯಕ ತೋಟಗಾರಿಕೆ ಇಲಾಖೆ ನಿರ್ದೇಶಕರ ಕಚೇರಿ ಬಳಿ ಬೆಳಿಗ್ಗೆಯಿಂದಲೇ ನೂಕುನುಗ್ಗಲು ಬೆಳಗ್ಗೆಯಿಂದ ಕಾದು ಕಾದು ಸುಸ್ತಾದ ರೈತರು ಅಬ್ಬರವಿಲ್ಲದೆ ಬರಿಗೈಯಲ್ಲೇ ಹಿಂದಿರುಗಿದರು. ಇತ್ತೀಚಿನ […]

Advertisement

Wordpress Social Share Plugin powered by Ultimatelysocial