ತಮಿಳುನಾಡಿನ ಏಜಾಜ್ ಬಂಧಿತ ಆರೋಪಿ..ತಿಲಕ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ..
ಏಪ್ರಿಲ್ 12 ರಂದು ಬೆಳಗ್ಗೆ ಮನೆಯ ಡೋರ್ ಲಾಕ್ ಮಾಡದೇ ವಾಕಿಂಗ್ ಹೋಗಿದ್ದ ರವೀಂದ್ರನಾಥ ಪತ್ನಿ ಬೀನಾ..ಮನೆಯಲ್ಲಿದ್ದ ರವೀಂದ್ರನಾಥ ಬಾತ್ ರೋಮ್ಗೆ ಹೋಗಿದ್ದ ವೇಳೆ..
ಮನೆಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿ ಅರೋಪಿ ಮನೆಗೆ ನುಗ್ಗಿ 90 ಸಾವಿರ ಮೌಲ್ಯದ ಚಿನ್ನ ಕದಿದ್ದ ಆರೋಪಿ..
ಆರೋಪಿ ಕದ್ದು ಎಸ್ಕೇಪ್ ಆಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ..ತಿಲಕ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದ ಮನೆ ಮಾಲೀಕ ರವೀಂದ್ರನಾಥ
ದೂರು ದಾಖಲಿಸಿಕೊಂಡು ಅರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸಿರೋ ಪೊಲೀಸರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: