ಉಚಿತ ಗೊಬ್ಬರಕ್ಕಾಗಿ ಮುಗಿಬಿದ್ದ ಸಾವಿರಾರು ಜನ ರೈತರು ರೈತರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ .
ರೈತರಿಗೆ ಸೂಕ್ತ ಮಾಹಿತಿ ನೀಡುವಲ್ಲಿ ತಡಬಡಿಸಿದ ಅಧಿಕಾರಿಗಳು .
ಇಲಾಖೆಯಲ್ಲಿ ಲಭ್ಯವಿರೋದು ಇನ್ನೂರ ಐವತ್ತು ಮೂಟೆ ಗೊಬ್ಬರಗೊಬ್ಬರಕ್ಕಾಗಿ ಆಗಮಿಸಿದ ಸಾವಿರಾರು ಜನ ರೈತರು .
ಚಿಕ್ಕಬಳ್ಳಾಪುರ ಕಿರಿಯ ಸಹಾಯಕ ತೋಟಗಾರಿಕೆ ಇಲಾಖೆ ನಿರ್ದೇಶಕರ ಕಚೇರಿ ಬಳಿ ಬೆಳಿಗ್ಗೆಯಿಂದಲೇ ನೂಕುನುಗ್ಗಲು
ಬೆಳಗ್ಗೆಯಿಂದ ಕಾದು ಕಾದು ಸುಸ್ತಾದ ರೈತರು ಅಬ್ಬರವಿಲ್ಲದೆ ಬರಿಗೈಯಲ್ಲೇ ಹಿಂದಿರುಗಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: