ಕೂತನೂರು ಗ್ರಾಮದಲ್ಲಿಸ್ವಚ್ಛವಾಹಿನಿ ಸರ್ಕಾರಿ ವಾಹನವನ್ನ ದುರ್ಬಳಕೆ ಮಾಡಿಕೊಂಡು ಮುಸುಕಿನ ಜೋಳವನ್ನ ಸಾಗಿಸುತ್ತಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.ಸರ್ಕಾರದಿಂದ ಗ್ರಾಮಪಂಚಾಯತಿಗೆ ನೀಡಲಾಗಿರುವ ಸ್ವಚ್ಛವಾಹಿನಿ ವಾಹನವನ್ನ ಗ್ರಾಮಪಂಚಾಯತಿಯವ್ರು ದುರ್ಬಳಕೆ ಮಾಡಿಕೊಂಡಿದ್ದಾರೆ ಈ ದೃಶ್ಯ ಕಂಡುಬಂದಿದ್ದು ಗುಂಡ್ಲುಪೇಟೆ ತಾಲೂಕಿನ ಕೂತನೂರು ಗ್ರಾಮದಲ್ಲಿ ಸ್ವಚ್ಚತಾ ಕೆಲ್ಸಕ್ಕೆ ಬಳಸಬೇಕಿದ್ದ ವಾಹನವನ್ನ ಜಮೀನಿನ ಕೆಲಸಕ್ಕೆ ಬಳಕೆ ಮಾಡಿಕೊಳ್ತಿರುವ ಕುರಿತು ಆರೋಪ ಕೇಳಿಬರ್ತಿವೆ.
https://play.google.com/store/apps/details?id=com.speed.newskannada