ಕರ್ಣಾವತಿ (ಗುಜರಾತ) – ಪ್ರತಿಭಟನೆ ಮತ್ತು ಆಂದೋಲನಗಳನ್ನು ಮಾಡಲು ಪೊಲೀಸರು ನಿರಾಕರಿಸಿದಾಗ` ‘ಯಾವ ನಿಯಮಗಳಡಿಯಲ್ಲಿ ನಿರಾಕರಿಸಲಾಗಿದೆ ?’ ಎನ್ನುವ ಮಾಹಿತಿಯನ್ನು ಪಡೆಯುವ ಹಕ್ಕು ನಾಗರಿಕರಿಗೆ ಇದೆ, ಎಂದು ಗುಜರಾತ ಉಚ್ಚ ನ್ಯಾಯಾಲಯವು ಒಂದು ಅರ್ಜಿಯ ಆಲಿಕೆಯ ಸಂದರ್ಭದಲ್ಲಿ ಹೇಳಿದೆ.
https://play.google.com/store/apps/details?id=com.speed.newskannad