ಸಾಲ ಮಾಡಿ ಬಿತನೆ ಮಾಡಿದ ನಂತರ ಸತತವಾಗಿ ಸುರಿದ ಪರಿಣಾಮ
ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಯಿತು
ಸುರಿದ ಮಳೆಯನ್ನು ಮನಗಂಡು ರಾಜ್ಯ ಸರ್ಕಾರ ಪರಿಹಾರ ನೀಡಲು ಜಿಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿತು
ಅದರಂತೆ ರೈತರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ GPS ಫೋಟೋ ಮತ್ತು RTC ಗಳನು
ರೈತ ಸಂಪರ್ಕ ಅಧಿಕಾರಿಗಳಿಗೆ ನೀಡಿದೇವು 4 ಹೆಕ್ಟೇರ್ ಗೇ ಬರಬೇಕಿತ್ತು ನೀಡಿರುವುದು ಕೇವಲ 1 ಹೆಕ್ಟೇರ್ ಮಾತ್ರ
RI ಮಾತು VA ಗಳು ಸರ್ಕಾರಕೆ ಸರಿಯಾದ ಮಾಹಿತಿ ನೀಡಿಲು ವಿಫಲವಾಗಿದ್ದಾರೆ
2023 ಮುಂಗಾರಿಗೂ ಸಹ ಬಿತ್ತನೆ ಮಾಡಲು ತೊಂದರೆ ಆಗುತ್ತದೆ Va ಮತ್ತು RI ಗಳು
ರೈತರ ಜಮೀನುಗಳಿಗೆ ತೆರಳಿ ಸರ್ಕಾರಕ್ಕೆ ಸರಿಯಾದ ಮಾಹಿತಿಯನ್ನು ನೀಡಿ ಎಂದು ರೈತ ತಮ್ಮ ನೋವನ್ನು ಹೇಳಿಕೊಂಡರು.