ಸಚಿವ ಡಾ.ಕೆ.ಸುಧಾಕರ್ ಮನೆ ಎದುರು ಮಾರಾಮಾರಿ. ಸುಧಾಕರ್ ಮನೆಯ ಖಾಸಗಿ ಚಾಲಕ ಸೋಮಶೇಖರ್. ಗನ್ಮ್ಯಾನ್ ತಿಮ್ಮಯ್ಯ ಮಧ್ಯೆ ಪರಸ್ಪರ ಮಾರಾಮಾರಿ. ನಡುರಸ್ತೆಯಲ್ಲೇ ಪರಸ್ಪರ ಹೊಡೆದಾಡಿಕೊಂಡ ಇಬ್ಬರು. ಬಟ್ಟೆ ಕಿತ್ತು ಬರುವಂತೆ ಕಿತ್ತಾಡಿಕೊಂಡ ಸಿಬ್ಬಂದಿ. ರಸ್ತೆಯಲ್ಲಿ ಬಿದ್ದು ಹೊಡೆದಾಡಿಕೊಂಡ ಸಿಬ್ಬಂದಿ
Please follow and like us:
Fri Mar 19 , 2021
ಭಾರತದಲ್ಲಿ ಕೊವ್ಯಾಕ್ಸಿನ್ ಲಸಿಕೆ ವಿತರಣೆ ಆರಂಭವಾಗಿ ಇಂದಿಗೆ 2 ತಿಂಗಳು ತುಂಬಿದೆ.ಈ ನಡುವೆ ಭಾರತದ ನೆರೆಹೊರೆಯ ದೇಶಗಳು ಸೇರಿದಂತೆ ಹಲವು ರಾಷ್ಟ್ರಗಳು ಭಾರತದ ಕೊವ್ಯಾಕ್ಸಿನ್ ಸಂಜೀವಿನಿಯನ್ನು ತರಿಸಿಕೊಂಡಿವೆ. ಭಾರತ ಈಗಾಗಲೇ ಕೆರಿಬಿಯನ್ ರಾಷ್ಟ್ರಕ್ಕೆ 1,75,000 ಡೋಸ್ ಲಸಿಕೆ ವಿತರಣೆ ಮಾಡಿದ್ದು, ಈ ಕಾರ್ಯಕ್ಕೆ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಆಟಗಾರರಿಬ್ಬರು ಮೋದಿಗೆ ಅಭಿನಂದನೆ ಸೂಚಿಸಿದ್ದಾರೆ. ಆ ಇಬ್ಬರು ಕ್ರಿಕೆಟಿಗರು ಯಾರು.? ಅಂತ ಯೋಚನೆ ಮಾಡತ್ತಾ ಇದ್ದೀರಾ ಈ ಸ್ಟೋರಿ ನೋಡಿ..! […]