ಕಲಬುರಗಿ ನಗರದ ಎಮ್‌ಎಸ್‌ಐ ಡಿಗ್ರಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲೂ ಅಕ್ರಮ!

ಬಗೆದಷ್ಟು ಬಯಲಾಗ್ತಾನೆ ಇದೆ ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ

ಪಿಎಸ್‌ಐ ಪರೀಕ್ಷಾ ಹಗರಣ ಕೇವಲ ಜ್ಞಾನಜ್ಯೋತಿ ಶಾಲೆಗಷ್ಟೇ ಸಿಮೀತವಾಗಿಲ್ಲ

ಬಂಧಿತ ಕಿಂಗ್‌ಪಿನ್ ಆರ್‌ಡಿ ಪಾಟೀಲ್‌ನಿಂದ ಸಿಐಡಿ ಅಧಿಕಾರಿಗಳ ಮುಂದೆ ಸ್ಫೋಟಕ ಹೇಳಿಕೆ

ಬಂಧನವಾಗಿರೋ ಪಿಎಸ್‌ಐ ಪರೀಕ್ಷೆ ಪಾಸ್ ಆಗಿರೋ ಪ್ರಭು ಶರಣಪ್ಪ ಆರ್‌ಡಿಪಿ ಕ್ಯಾಂಡಿಡೇಟ್

ಆರ್‌ಡಿ ಪಾಟೀಲ್ ಆಡಿಟರ್ ಚಂದ್ರಕಾಂತ ಎಂಬಾತ ಅಭ್ಯರ್ಥಿ ಪ್ರಭುವನ್ನ ಆರ್‌ಡಿಪಿಗೆ ಭೇಟಿ ಮಾಡಿಸಿದ್ದ

ಕಿಂಗ್‌ಪಿನ್ ಆರ್‌ಡಿಪಿ ಬಳಿ ಬ್ಲೂಟೂತ್ ಇಸ್ಕೊಂಡು ಎಮ್‌ಎಸ್‌‌ಐ ಡಿಗ್ರಿ ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದ ಪ್ರಭು

ಪಿಎಸ್‌ಐ ಪರೀಕ್ಷೆ ಪಾಸಾಗಲು ಆರ್‌ಡಿಪಿಗೆ 40 ಲಕ್ಷಕ್ಕೂ ಅಧಿಕ ಹಣ ನೀಡಿದ್ದ ಪ್ರಭು

ಅಕ್ರಮದಲ್ಲಿ ಭಾಗಿಯಾಗಿದ್ದ ಚಂದ್ರಕಾಂತ ಕೂಡ ಸಿಐಡಿ ವಶಕ್ಕೆ

ಎಮ್‌ಎಸ್‌ಐ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಹಿನ್ನಲೆ, ಮತ್ತೊಂದು ಪ್ರತ್ಯೇಕ ಎಫ್‌ಐಆರ್ ದಾಖಲು

ಸಿಐಡಿ ಡಿವೈಎಸ್ಪಿ ಪ್ರಕಾಶ್ ರಾಠೋಡ್ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲು

ಇದೀಗ ಎಮ್‌ಎಸ್‌ಐ ಡಿಗ್ರಿ ಕಾಲೇಜಿನ ಮೇಲೆ ಸಿಐಡಿ ಅಧಿಕಾರಿಗಳ ಕಣ್ಣು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾಯಕತ್ವ ಬದಲಾವಣೆ ವಿಚಾರದ ಬಗ್ಗೆ ಅರುಣ್ ಸಿಂಗ್ ಹೇಳಿಕೆ..!

Tue May 3 , 2022
ನಾಯಕತ್ವ ಬದಲಾವಣೆ ಎನ್ನೋದು ಕಪೊಕಲ್ಪಿತ ಇದಕ್ಕೆ ಉತ್ತರ ಇಲ್ಲ.ಇದು ಕೇವಲ ಕಲ್ಪನೆ… 2023 ರ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲಿ ನಡೆಯತ್ತಾ ಎನ್ನುವ ಪ್ರಶ್ನೆಗೆ? ಅವರು ಕಾಮನ್ ಮ್ಯಾನ್ ಜನ ಮತ್ತೆ ಬೊಮ್ಮಾಯಿ ಸಿಎಂ ಆಗಲಿ ಎಂದು ಬಯಸುತ್ತಿದ್ದಾರೆ… ಅವರ ನೇತೃತ್ವದಲ್ಲೇ ಹೋಗಬೇಕು ಎನ್ನೋದು ಜನತೆಯ ಬಯಕೆ.ಕ್ಯಾಬಿನೆಟ್ ರೀಶಪಲ್ ಸಿಎಂ ವಿವೇಚನೆಗೆ ಬಿಟ್ಟ ವಿಚಾರ . ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like […]

Advertisement

Wordpress Social Share Plugin powered by Ultimatelysocial