ಆರ್ ಅಶೋಕ್ ಹೇಳಿಕೆ ಚುನಾವಣೆ ಬಂದಾಗ ಕಾಂಗ್ರೆಸ್ ‌ಗಿಮಿಕ್ ಮಾಡಿತ್ತೆ!

ಇದು‌ ಅವರಿಗೆ ರಕ್ತಗತವಾಗಿ ಬಂದಿದೆ

ಪಿಎಸ್ಐ ಅಕ್ರಮದಲ್ಲಿ ಗೃಹ ಸಚಿವರು‌ ಇದ್ದಿದ್ರೆ ತನಿಖೆಗೆ ಯಾಕೆ‌ ಕೊಡ್ತಿದ್ರು?

ಕಾಂಗ್ರೆಸ್ ಯಾವುದೇ ಸಾಕ್ಷ್ಯ ಇಲ್ಲದೇ ಆರೋಪ‌
ಮಾಡ್ತಿದೆ ಆರಗ, ಅಶ್ವತನಾರಾಯಣ ಅವರ ಮೇಲಿನ‌ ಆರೋಪಕ್ಕೆ ‌ಹುರುಳು,‌ತಿರುಳು‌ ಯಾವುದೂ ಇಲ್ಲ

ನಿಮ್ಮ ತಟ್ಟೆಯಲ್ಲಿ ಕತ್ತೆ ಸತ್ತುಬಿದ್ದಾಗ ನಮ್ಮ ನೊಣ ಸತ್ತಿದ್ದನ್ನ ಹೇಳಲು‌ ಬರಬೇಡಿ

ಎಲ್ಲಾ ಕಡೆ ಡಬಲ್ ಇಂಜಿನ್, ಮುಂದೆ ಕರ್ನಾಟಕದಲ್ಲೂ ಡಬಲ್ ಇಂಜಿನ್ ಸರ್ಕಾರ ಬರಲಿದೆ ಇದ್ರ ಭಯಕ್ಕೆ ಕಾಂಗ್ರೆಸ್ ‌ಹೆದರಿದೆ

ನಾನು‌ಮುಖ್ಯಮಂತ್ರಿ ಆಗ್ತಿನಿ‌ಅನ್ನೋ ಭಯದಲ್ಲಿ ಆರೋಪ ಬರ್ತಿದೆ ಅನ್ನೋ ಅಶ್ವಥನಾರಾಯಣ ಹೇಳಿಕೆ ವಿಚಾರ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಶ್ವಥ್ ನಾರಾಯಣ್ ಸಿಎಂ ಆಗುವುದಕ್ಕೆ ಸಿಎಂ ಸ್ಥಾನ ಖಾಲಿ ಇಲ್ಲ ಬೊಮ್ಮಾಯಿ ಸಿಎಂ ಇದ್ದಾರೆ!

Thu May 5 , 2022
ಏಳು ಎಂಡು ಸಿಎಂ ಜೊತೆಗೆ ಕೆಲಸ ಮಾಡಿದ್ದೇನೆ ನನಗೂ ಸಾಕಷ್ಟು ಅನುಭವ ಇದೆ ಬೊಮ್ಮಾಯಿಗಿಂತ , ಅಶ್ವಥ್ ನಾರಾಯಣ್ ಗಿಂತ ನಮ್ಮ ತಲೆಯಲ್ಲೇ ಇಲ್ಲ ನಾನು ಮುಖ್ಯಮಂತ್ರಿ ಅನ್ನುವುದು ವ್ಯಾಪಾರಕ್ಕೆ ಇರುವುದಲ್ಲ ಸಿಎಂ ಬೊಮ್ಮಾಯಿ ‌ನೀಟಾಗಿ ಕೆಲಸ ಮಾಡುತ್ತಿದ್ದಾರೆ.ಮುಂದಿನ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲಿ ಅಶ್ವಥ್ ನಾರಾಯಣ ಈ ಕೇಸ್ ನಲ್ಲಿ ಇನೋಸೆಂಟ್ ಇದ್ದಾರೆ. ಅವರನ್ನು ತಲೆ ಬಿಸಿ ಮಾಡುವ ಕೆಲಸ ಮಾಡುತ್ತಿದ್ದಾರೆ.ದಾರಿಯಲ್ಲಿ ಹೋಗುವವರು ಹೇಳಿದ್ರು ಅಂತ ಇರಬಾರ್ದು. ಇತ್ತೀಚಿನ ಸುದ್ದಿಗಳಿಗಾಗಿ […]

Advertisement

Wordpress Social Share Plugin powered by Ultimatelysocial