ಇದು ಅವರಿಗೆ ರಕ್ತಗತವಾಗಿ ಬಂದಿದೆ
ಪಿಎಸ್ಐ ಅಕ್ರಮದಲ್ಲಿ ಗೃಹ ಸಚಿವರು ಇದ್ದಿದ್ರೆ ತನಿಖೆಗೆ ಯಾಕೆ ಕೊಡ್ತಿದ್ರು?
ಕಾಂಗ್ರೆಸ್ ಯಾವುದೇ ಸಾಕ್ಷ್ಯ ಇಲ್ಲದೇ ಆರೋಪ
ಮಾಡ್ತಿದೆ ಆರಗ, ಅಶ್ವತನಾರಾಯಣ ಅವರ ಮೇಲಿನ ಆರೋಪಕ್ಕೆ ಹುರುಳು,ತಿರುಳು ಯಾವುದೂ ಇಲ್ಲ
ನಿಮ್ಮ ತಟ್ಟೆಯಲ್ಲಿ ಕತ್ತೆ ಸತ್ತುಬಿದ್ದಾಗ ನಮ್ಮ ನೊಣ ಸತ್ತಿದ್ದನ್ನ ಹೇಳಲು ಬರಬೇಡಿ
ಎಲ್ಲಾ ಕಡೆ ಡಬಲ್ ಇಂಜಿನ್, ಮುಂದೆ ಕರ್ನಾಟಕದಲ್ಲೂ ಡಬಲ್ ಇಂಜಿನ್ ಸರ್ಕಾರ ಬರಲಿದೆ ಇದ್ರ ಭಯಕ್ಕೆ ಕಾಂಗ್ರೆಸ್ ಹೆದರಿದೆ
ನಾನುಮುಖ್ಯಮಂತ್ರಿ ಆಗ್ತಿನಿಅನ್ನೋ ಭಯದಲ್ಲಿ ಆರೋಪ ಬರ್ತಿದೆ ಅನ್ನೋ ಅಶ್ವಥನಾರಾಯಣ ಹೇಳಿಕೆ ವಿಚಾರ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada