ವರುಣನ ಅಬ್ಬರಕ್ಕೆ ತಬ್ಬಿಬ್ಬಾದ ವಾಣಿಜ್ಯನಗರಿ ಜನರು…!
ಚರಂಡಿ ಸಮಸ್ಯೆ, ಮಳೆಗಾಳಿಗೆ ಮೇಲ್ಛಾವಣಿ ಹಾರಿ ಹೋಗುವುದು,
ವಿದ್ಯುತ್ ಸಂಬಂಧಿಸಿದ ಸಮಸ್ಯೆಗಳು ನಿಜಕ್ಕೂ ಜನರು ಹೈರಾಣು
ಕಾಳಮ್ಮ ದೇವಸ್ಥಾನ ಹತ್ತಿರ ಮಳೆಯಿಂದ ಶಾಟ್ ಸರ್ಕ್ಯೂಟ್
ಶಾಟ್ ಸರ್ಕ್ಯೂಟ್ ಆಗಿ ವಿದ್ಯುತ್ ಕೇಬಲ್ ಸುಟ್ಟು ಕರಕಲು
ಮಳೆ ಗಾಳಿಯಿಂದ ಮನೆಯ ವಸ್ತುಗಳು ಗಾಳಿಯಲ್ಲಿ ಹಾರಾಟ
ಹೀಗಾದರೇ ಹೇಗೆ ಎಂಬುವಂತ ಚಿಂತಾಜನಕ ಸ್ಥಿತಿಯಲ್ಲಿ ಜನರು ಜೀವನ
ಹುಬ್ಬಳ್ಳಿಯ ಬಹುತೇಕ ಕಡೆಯಲ್ಲಿ ಮನೆಗಳಿಗೆ ನುಗ್ಗಿದ್ದ ಮಳೆ ನೀರು
ಮುಂಗಾರು ಮಳೆಯ ಆರಂಭದಲ್ಲಿಯೇ ಆತಂಕಕ್ಕೆ ಒಳಗಾದ ಜನರು
ಕಳೆದ 2ವಾರಗಳ ಹಿಂದೆಯಷ್ಟೆ ಅಕಾಲಿಕ ಮಳೆಯಿಂದ ತತ್ತರಿಸಿದ ಜನ
ಈಗ ಮುಂಗಾರು ಮಳೆ ಆಗಮನದಲ್ಲಿಯೇ ಸಮಸ್ಯೆ ಸುಳಿಗೆ ಸಿಲುಕಿದ ಜನರು
ಒಟ್ಟಿನಲ್ಲಿ ವರುಣನ ಅಬ್ಬರಕ್ಕೆ ತಬ್ಬಿಬ್ಬಾಗಿದ ವಾಣಿಜ್ಯನಗರಿ ಜನರು
ಮಳೆ ಅವಾಂತರದಿಂದ ಹುಬ್ಬಳ್ಳಿಯ ಜನಜೀವನ ಅತಂತ್ರ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada