ಮಳೆ ಬಂದರೇ ಸಾಕು  ಹುಬ್ಬಳ್ಳಿ ಜನರಿಗೆ ನೂರೊಂದು ಸಮಸ್ಯೆ

ವರುಣನ ಅಬ್ಬರಕ್ಕೆ  ತಬ್ಬಿಬ್ಬಾದ  ವಾಣಿಜ್ಯನಗರಿ ಜನರು…!

ಚರಂಡಿ ಸಮಸ್ಯೆ, ಮಳೆಗಾಳಿಗೆ ಮೇಲ್ಛಾವಣಿ ಹಾರಿ ಹೋಗುವುದು,

ವಿದ್ಯುತ್ ಸಂಬಂಧಿಸಿದ ಸಮಸ್ಯೆಗಳು ನಿಜಕ್ಕೂ ಜನರು ಹೈರಾಣು

ಕಾಳಮ್ಮ ದೇವಸ್ಥಾನ ಹತ್ತಿರ ಮಳೆಯಿಂದ ಶಾಟ್ ಸರ್ಕ್ಯೂಟ್

ಶಾಟ್ ಸರ್ಕ್ಯೂಟ್ ಆಗಿ ವಿದ್ಯುತ್ ಕೇಬಲ್ ಸುಟ್ಟು ಕರಕಲು

ಮಳೆ ಗಾಳಿಯಿಂದ ಮನೆಯ ವಸ್ತುಗಳು ಗಾಳಿಯಲ್ಲಿ ಹಾರಾಟ

ಹೀಗಾದರೇ ಹೇಗೆ ಎಂಬುವಂತ ಚಿಂತಾಜನಕ ಸ್ಥಿತಿಯಲ್ಲಿ ಜನರು ಜೀವನ

ಹುಬ್ಬಳ್ಳಿಯ ಬಹುತೇಕ ಕಡೆಯಲ್ಲಿ ಮನೆಗಳಿಗೆ ನುಗ್ಗಿದ್ದ ಮಳೆ ನೀರು

ಮುಂಗಾರು ಮಳೆಯ ಆರಂಭದಲ್ಲಿಯೇ ಆತಂಕಕ್ಕೆ ಒಳಗಾದ ಜನರು

ಕಳೆದ 2ವಾರಗಳ ಹಿಂದೆಯಷ್ಟೆ ಅಕಾಲಿಕ ಮಳೆಯಿಂದ ತತ್ತರಿಸಿದ ಜನ

ಈಗ ಮುಂಗಾರು ಮಳೆ ಆಗಮನದಲ್ಲಿಯೇ ಸಮಸ್ಯೆ ಸುಳಿಗೆ ಸಿಲುಕಿದ ಜನರು

ಒಟ್ಟಿನಲ್ಲಿ ವರುಣನ ಅಬ್ಬರಕ್ಕೆ ತಬ್ಬಿಬ್ಬಾಗಿದ ವಾಣಿಜ್ಯನಗರಿ ಜನರು

ಮಳೆ ಅವಾಂತರದಿಂದ ಹುಬ್ಬಳ್ಳಿಯ ಜನಜೀವನ ಅತಂತ್ರ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗುಂಡ್ಲುಪೇಟೆ ಪಟ್ಟಣದ ಚರಂಡಿ ಕುಸಿತ ಸಾರ್ವಜನಿಕ ಆಕ್ರೋಶ

Fri Jun 3 , 2022
ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಗಳಲ್ಲಿ ಚರಂಡಿ ಕಾಮಗಾರಿ ಒಂದುವರೆ ಕೋಟಿ ಮೊತ್ತದ ಎರಡು ಬದಿಗಳಲ್ಲಿ ಚರಂಡಿ  ಕಾಮಗಾರಿ ಉತ್ತಮ ಗುಣಮಟ್ಟದ ಕಾಮಗಾರಿ ಮಾಡುವಲ್ಲಿ ಗುತ್ತಿಗೆದಾರ ವಿಫಲ ಸ್ಥಳೀಯ ಶಾಸಕ ರಾಗಲಿ ,ಪುರಸಭೆ ಅಧ್ಯಕ್ಷರಾಗಲಿ ಜಾಣಮೌನಕ್ಕೆ ಶರಣು ಪ್ರತಿನಿತ್ಯ ಒಂದಲ ಒಂದು ಕಡೆ ಚರಂಡಿ ಕುಸಿತ ಗುಂಡ್ಲುಪೇಟೆ ಪಟ್ಟಣದ  20 ಕ್ಕೂ ಹೆಚ್ಚು ಕಡೆ ಚರಂಡಿ ಕುಸಿತ ದೊಡ್ಡ ಪ್ರಮಾಣದ ಅನಾಹುತ ಸಂಭವಿಸುವ ಮೊದಲು ಎಚ್ಚತ್ತುಕೊಳ್ಳಬೇಕಿದೆ ಕೂಡಲೆ ಸಂಬಂಧಪಟ್ಟ ಗುತ್ತಿಗೆದಾರ ಸೂಕ್ತ […]

Advertisement

Wordpress Social Share Plugin powered by Ultimatelysocial