ಪುಷ್ಪ ಸಿನೆಮಾ ರೀತಿಯಲ್ಲೇ ಗುಡ್ಡಗಾಡು ಪ್ರದೇಶದಲ್ಲಿ ಅಕ್ರಮ ದಂಧೆ..!

ಆದ್ರಿಲ್ಲಿ ರಕ್ತ ಚಂದನದ ಬದಲು,ಬಡವರ ಹಸಿವು ನೀಗಿಸೊ ಪಡಿತರ ಅಕ್ಕಿ ಸಾಗಾಟ ದಂಧೆ

ಗುಡ್ಡಗಾಡು ಪ್ರದೇಶದ ಅಡ್ಡೆ ಮೇಲೆ‌ ಪೊಲೀಸರ ದಾಳಿ

ಗುಡ್ಡಗಾಡು ಪ್ರದೇಶದಲ್ಲಿ ಪಡಿತರ ಅಕ್ಕಿ ಸ್ಟಾಕ್ ಮಾಡಿ,ರಾತ್ರೋ ರಾತ್ರಿ ಸಾಗಾಟ

ರಾಯಚೂರು ನಗರದ ಕೃಷ್ಣಗಿರಿ ಬಳಿಯ ಗುಡ್ಡಗಾಡು ಪ್ರದೇಶದಲ್ಲಿ ದಾಳಿ

ರಾಯಚೂರು ಜಿಲ್ಲೆಯಲ್ಲಿ ಎಗ್ಗಿಲ್ಲದೆ‌ ಮುಂದುವರೆದ ಪಡಿತರ ಅಕ್ಕಿ ಸಾಗಾಟ ದಂಧೆ

ರಾಯಚೂರಿನಿಂದ ಗುಜರಾತ್, ಮಹಾರಾಷ್ಟ್ರ,ತಮಿಳುನಾಡಿಗೆ ಪಡಿತರ ಅಕ್ಕಿ ಸಾಗಾಟ

ನಗರದ ಪಶ್ಚಿಮ ಠಾಣೆ ಪೊಲೀಸರಿಂದ ಪಡಿತರ ಅಕ್ಕಿ ಅಡ್ಡೆ ಮೇಲೆ ದಾಳಿ

ರಾತ್ರಿ ವೇಳೆಯೇ ಗುಡ್ಡಗಾಡು ಪ್ರದೇಶದಿಂದ ಅಕ್ಕಿ ಲೋಡ್ ಮಾಡಿ ಸಾಗಾಟ

ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ದಾಳಿ ಪಡಿತರ ‌ಅಕ್ಕಿ ಮತ್ತು ಲಾರಿ ಜಪ್ತಿ

ದಾಳಿ ವೇಳೆ ಲಾರಿ ಚಾಲಕ,ಮಾಲೀಕ ಹಾಗೂ ಲೋಡ್ ಮಾಡುತ್ತಿದ್ದೋರು ಎಸ್ಕೇಪ್ ಸುಮಾರು 405 ಚೀಲ ಪಡಿತರ ಅಕ್ಕಿ ಜಪ್ತಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ರಾಜಧಾನಿಯಲ್ಲಿ ಹೆಚ್ಚುತ್ತಿವೆ ಕರೋನಾ ಕೇಸ್ ಗಳು ! ಹಿರಿಯ ಆರೋಗ್ಯ ಅಧಿಕಾರಿಗಳಿಗೆ ಸೂಚನೆ

Sat Apr 30 , 2022
ಪಾಲಿಕೆಯ ವಿಶೇಷ ಆಯುಕ್ತರ ತ್ರಿಲೋಕ್ ಚಂದ್ರರಿಂದ ಸೂಚನೆ ಖಾಸಗಿ ಆಸ್ಪತ್ರೆ ಪ್ರತಿನಿಧಿಗಳು, ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್(PHANA) ಮತ್ತು ಅನೇಕ ಪ್ರಮುಖ ಖಾಸಗಿ ಆಸ್ಪತ್ರೆಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು(RWAs), ವರ್ತಕರ ಸಂಘಗಳು, ಮಾಲ್ ಗಳು, ಹೋಟೆಲ್ ಗಳು, ಚಿತ್ರಮಂದಿರಗಳು ಮತ್ತು ಇತರೆ ವಾಣಿಜ್ಯ ಸಂಸ್ಥೆಗಳಿಗೆ ಎಚ್ಚರಿವಿರಲು ಕ್ರಮ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ ಗಳಿಗೆ ಸೂಚನೆ ‌ನೀಡಿದ ತ್ರಿಲೋಲ್ ಚಂದ್ರ 1. ಹೊರ ರೋಗಿಗಳ ವಿಭಾಗ(OPD)ಗಳಲ್ಲಿ ಎಲ್ಲಾ ILI/ SARI […]

Advertisement

Wordpress Social Share Plugin powered by Ultimatelysocial