ಆದ್ರಿಲ್ಲಿ ರಕ್ತ ಚಂದನದ ಬದಲು,ಬಡವರ ಹಸಿವು ನೀಗಿಸೊ ಪಡಿತರ ಅಕ್ಕಿ ಸಾಗಾಟ ದಂಧೆ
ಗುಡ್ಡಗಾಡು ಪ್ರದೇಶದ ಅಡ್ಡೆ ಮೇಲೆ ಪೊಲೀಸರ ದಾಳಿ
ಗುಡ್ಡಗಾಡು ಪ್ರದೇಶದಲ್ಲಿ ಪಡಿತರ ಅಕ್ಕಿ ಸ್ಟಾಕ್ ಮಾಡಿ,ರಾತ್ರೋ ರಾತ್ರಿ ಸಾಗಾಟ
ರಾಯಚೂರು ನಗರದ ಕೃಷ್ಣಗಿರಿ ಬಳಿಯ ಗುಡ್ಡಗಾಡು ಪ್ರದೇಶದಲ್ಲಿ ದಾಳಿ
ರಾಯಚೂರು ಜಿಲ್ಲೆಯಲ್ಲಿ ಎಗ್ಗಿಲ್ಲದೆ ಮುಂದುವರೆದ ಪಡಿತರ ಅಕ್ಕಿ ಸಾಗಾಟ ದಂಧೆ
ರಾಯಚೂರಿನಿಂದ ಗುಜರಾತ್, ಮಹಾರಾಷ್ಟ್ರ,ತಮಿಳುನಾಡಿಗೆ ಪಡಿತರ ಅಕ್ಕಿ ಸಾಗಾಟ
ನಗರದ ಪಶ್ಚಿಮ ಠಾಣೆ ಪೊಲೀಸರಿಂದ ಪಡಿತರ ಅಕ್ಕಿ ಅಡ್ಡೆ ಮೇಲೆ ದಾಳಿ
ರಾತ್ರಿ ವೇಳೆಯೇ ಗುಡ್ಡಗಾಡು ಪ್ರದೇಶದಿಂದ ಅಕ್ಕಿ ಲೋಡ್ ಮಾಡಿ ಸಾಗಾಟ
ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ದಾಳಿ ಪಡಿತರ ಅಕ್ಕಿ ಮತ್ತು ಲಾರಿ ಜಪ್ತಿ
ದಾಳಿ ವೇಳೆ ಲಾರಿ ಚಾಲಕ,ಮಾಲೀಕ ಹಾಗೂ ಲೋಡ್ ಮಾಡುತ್ತಿದ್ದೋರು ಎಸ್ಕೇಪ್ ಸುಮಾರು 405 ಚೀಲ ಪಡಿತರ ಅಕ್ಕಿ ಜಪ್ತಿ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: