ಕಾಗವಾಡ್ ಕ್ಷೇತ್ರಕ್ಕೆ ಕೇಂದ್ರ ಸಚಿವ ರಾಜನತಾಥ ಸಿಂಗ ಆಗಮನ. ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಕ್ಷೇತ್ರದಲ್ಲಿ ಅಬ್ಬರೀದ ರಾಜನಾಥ ಸಿಂಗ್, ದೇಶದಲ್ಲಿ 50 ವರ್ಷಗಳ ಇತಿಹಾಸದಲ್ಲಿ ಕಾಂಗ್ರೆಸ್ ಕೊಡುಗೆ ಶೂನ್ಯ. ಸುಭದ್ರ ಭಾರತಕ್ಕಾಗಿ ಬಿಜೆಪಿ ಅಭ್ಯರ್ಥಿ ಗೆ ಮತ ನೀಡಿ. ಶ್ರೀಮಂತ ಪಾಟೀಲ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ನಿಮ್ಮೆಲ್ಲರ ಆಶೀರ್ವಾದ ಅವರ ಮೇಲಿರಲಿ, ಬಿಜೆಪಿ ಪಕ್ಷ ಬಡವರ ಪಕ್ಷ ದೇಶದಲ್ಲಿ ವೆವಸ್ಥಿತ ರಸ್ತೆ, ನೀರು, ಗಡಿ ಭದ್ರತೆ ಆರ್ಥಿಕತೆ ಯಿಂದ ಸದೃಢ ಇದೆ ಅಂದರೆ ಅದಕ್ಕೆ ನರೇಂದ್ರ ಮೋದಿ ಅವರೆ ಕಾರಣ.
https://play.google.com/store/apps/details?id=com.speed.newskannada