ದೇಶದಲ್ಲಿ 50 ವರ್ಷಗಳ ಇತಿಹಾಸದಲ್ಲಿ ಕಾಂಗ್ರೆಸ್ ಕೊಡುಗೆ ಶೂನ್ಯ..!

ಕಾಗವಾಡ್ ಕ್ಷೇತ್ರಕ್ಕೆ ಕೇಂದ್ರ ಸಚಿವ ರಾಜನತಾಥ ಸಿಂಗ ಆಗಮನ. ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಕ್ಷೇತ್ರದಲ್ಲಿ ಅಬ್ಬರೀದ ರಾಜನಾಥ ಸಿಂಗ್,  ದೇಶದಲ್ಲಿ 50 ವರ್ಷಗಳ ಇತಿಹಾಸದಲ್ಲಿ ಕಾಂಗ್ರೆಸ್ ಕೊಡುಗೆ ಶೂನ್ಯ. ಸುಭದ್ರ ಭಾರತಕ್ಕಾಗಿ ಬಿಜೆಪಿ ಅಭ್ಯರ್ಥಿ ಗೆ ಮತ ನೀಡಿ. ಶ್ರೀಮಂತ ಪಾಟೀಲ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ನಿಮ್ಮೆಲ್ಲರ ಆಶೀರ್ವಾದ ಅವರ ಮೇಲಿರಲಿ, ಬಿಜೆಪಿ ಪಕ್ಷ ಬಡವರ ಪಕ್ಷ ದೇಶದಲ್ಲಿ ವೆವಸ್ಥಿತ ರಸ್ತೆ, ನೀರು, ಗಡಿ ಭದ್ರತೆ ಆರ್ಥಿಕತೆ ಯಿಂದ ಸದೃಢ ಇದೆ ಅಂದರೆ ಅದಕ್ಕೆ ನರೇಂದ್ರ ಮೋದಿ ಅವರೆ ಕಾರಣ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆರ್‌ ಡಿ ಪಾಟೀಲ್ ರವರಿಗೆ ಬೈಕ್ ರ್ಯಾಲಿ ಮೂಲಕ ಕರೆತಂದ ಖಣದಾಳ ಗ್ರಾಮದ ಯುವ ಪಡೆ..!

Wed Apr 26 , 2023
ಅಫ್ಜಲಪುರ ಮತಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿಶ್ರೀ ಆರ್ ಡಿ ಪಾಟೀಲ್ ಅವರಿಗೆ ಭರ್ಜರಿ ಸ್ವಾಗತ ಕೋರಿದ ಖಣದಾಳ್ ಗ್ರಾಮಸ್ಥರು. ಆರ್‌ ಡಿ ಪಾಟೀಲ್ ರವರಿಗೆ ಬೈಕ್ ರ್ಯಾಲಿ ಮೂಲಕ ಕರೆತಂದ ಖಣದಾಳ ಗ್ರಾಮದ ಯುವ ಪಡೆ.  ನನಗೆ ಪ್ರತಿ ಊರಿನ ಯುವಕರು ತಮ್ಮ ಗ್ರಾಮಕ್ಕೆ ಬರಲು ಕರೆಯುತ್ತಿದ್ದು ಈ ಮೂರು ಪಕ್ಷಗಳ ದುರಾಡಳಿತಕ್ಕೆ ಬೇಸತ್ತಿದ್ದಾರೆ ಎಂದರು. ದುರಾಡಳಿತದಿಂದ ಅಫ್ಜಲಪುರ್ ನರಳಿ ಹೋಗಿದೆ ಆದ್ದರಿಂದ ಈ ಬಾರಿ ತಾಲೂಕಿನ ಜನತೆ ಸಮಾಜವಾದಿ […]

Advertisement

Wordpress Social Share Plugin powered by Ultimatelysocial