ಅಫ್ಜಲಪುರ ಮತಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿಶ್ರೀ ಆರ್ ಡಿ ಪಾಟೀಲ್ ಅವರಿಗೆ ಭರ್ಜರಿ ಸ್ವಾಗತ ಕೋರಿದ ಖಣದಾಳ್ ಗ್ರಾಮಸ್ಥರು. ಆರ್ ಡಿ ಪಾಟೀಲ್ ರವರಿಗೆ ಬೈಕ್ ರ್ಯಾಲಿ ಮೂಲಕ ಕರೆತಂದ ಖಣದಾಳ ಗ್ರಾಮದ ಯುವ ಪಡೆ. ನನಗೆ ಪ್ರತಿ ಊರಿನ ಯುವಕರು ತಮ್ಮ ಗ್ರಾಮಕ್ಕೆ ಬರಲು ಕರೆಯುತ್ತಿದ್ದು ಈ ಮೂರು ಪಕ್ಷಗಳ ದುರಾಡಳಿತಕ್ಕೆ ಬೇಸತ್ತಿದ್ದಾರೆ ಎಂದರು. ದುರಾಡಳಿತದಿಂದ ಅಫ್ಜಲಪುರ್ ನರಳಿ ಹೋಗಿದೆ ಆದ್ದರಿಂದ ಈ ಬಾರಿ ತಾಲೂಕಿನ ಜನತೆ ಸಮಾಜವಾದಿ ಪಕ್ಷವನ್ನು ಬೆಂಬಲಿಸುತ್ತಿದ್ದಾರೆಎಂದು ಮಾತನಾಡಿದರು.
https://play.google.com/store/apps/details?id=com.speed.newskannada