ಸಿ.ಟಿ ರವಿ , ಅಮಿತ್ ಶಾರವರಿಗೆ ಗುಲಾಮರ ರೀತಿ ವರ್ತಿಸುತ್ತಾರೆ ಎನ್ನುವ ಹೇಳಿಕೆ ವಿಚಾರ!

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ಪರಣ್ಣ ಮುನವಳ್ಳಿ ಗುಲಾಮಗಿರಿ ನಮ್ಮ ಪದ್ದತಿ ಅಲ್ವೇ ಅಲ್ವಾ..

ನಮ್ಮ ಪಕ್ಷದ ಸಿದ್ದಾಂತನೂ ಅಲ್ಲ, ನಮ್ಮಲ್ಲಿ ಈ ರೀತಿ ಇಲ್ಲ.ನಮ್ಮ ನಾಯಕರು ಗುಲಾಮರಾಗಿ ಅಂತಾ ಹೇಳೋದಿಲ್ಲ.

ನಾವು ಸಹ ಗುಲಾಮರು ಆಗೋದಿಲ್ಲ.ಕಾಂಗ್ರೆಸ್ ನವರು ಅಧಿಕಾರ ಕಳೆದುಕೊಂಡ ಚಿಲಿಪಿಲಿ ಒದ್ದಾಡುತ್ತಿದ್ದಾರೆ.

ನೀರಿನ ಹೊರಬಂದು ಮೀನು ಒದ್ದಾಡುವ ರೀತಿ ಕಾಂಗ್ರೆಸದ್ದಾಗಿದೆ.

ಸಿದ್ದರಾಮಯ್ಯನವರು ಹಿರಿಯ ನಾಯಕರು ತಿಳಿದು ಮಾತನಾಡಬೇಕು ಎಂದ ಶಾಸಕ ಪರಣ್ಣ.

ಗಲಭೆಯಲ್ಲಿದ್ದ ಜನರಿಗೆ ಜಮೀರ್ ಅಹಮ್ಮದ್ ನೆರವು ವಿಚಾರ

ತಪ್ಪು ಮಾಡಿದವರಿಗೆ ಸಪೋರ್ಟ್ ಮಾಡೋದು ಒಳ್ಳೆಯದು ಅಲ್ಲ.ಶಾಸಕ ಜಮೀರ್ ಅಹಮ್ಮದ್ ತಪ್ಪಿನ‌ ಕೆಲಸ ಮಾಡ್ತಿದ್ದಾರೆ.

ಗಲಭೆಗಳಿಗೆ ಜಮೀರ್ ಅಹಮ್ಮದ್ ಪ್ರಚೋದನೆ ಕೊಟ್ಟಂತೆ ಆಗುತ್ತೆ

ಎಲ್ಲಾ ಜನಾಂಗದರು ಶಾಸಕರಾಗೋರಿಗೆ ಮತಹಾಕಿರ್ತಾರೆ ಅನ್ನೋದು ಮರೆಯಬಾರದು ಎಂದ ಪರಣ್ಣ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾಪತ್ತೆಯಾಗಿದ್ದ 3 ವರ್ಷದ ಬಾಲಕಿ ಅದಿತಿ ದಟ್ಟ ಅರಣ್ಯದಲ್ಲಿ ಪತ್ತೆ!

Mon May 2 , 2022
ಖಾನಾಪುರ ತಾಲೂಕಿನ ಚಿರೇಖಾನಿ ಗ್ರಾಮದಲ್ಲಿ ಘಟನೆ ಚಿರೇಖಾನಿ ಗ್ರಾಮದ ಅಜ್ಜಿ ಮನೆ ಮುಂದೆ ಆಟವಾಡುತ್ತಿದ್ದ ಅದಿತಿ ಏಕಾಏಕಿ ನಾಪತ್ತೆ ದಟ್ಡವಾದ ಅರಣ್ಯ ಪ್ರದೇಶದಲ್ಲಿರುವ ಚಿರೇಖಾನಿ ಗ್ರಾಮ ಕುಟುಂಬಸ್ಥರು, ಗ್ರಾಮಸ್ಥರು ಮನೆ ಸುತ್ತಮುತ್ತ, ಅರಣ್ಯದಲ್ಲಿ ಹುಡುಕಿದ್ರು ಪತ್ತೆಯಾಗದ ಅದಿತಿ ಎರಡು ದಿನಗಳ ಬಳಿಕ ಖಾನಾಪುರ ಪೋಲಿಸರಿಗೆ ದೂರು ನೀಡಿದ್ದ ಪೋಷಕರು ಅರಣ್ಯ ಇಲಾಖೆ ಸಹಾಯದೊಂದಿಗೆ, ಸ್ಥಳೀಯ ಯುವಕರ ಸಮೇತ ಅರಣ್ಯದಲ್ಲಿ ಶೋಧ ನಡೆಸಿದ ಪೋಲಿಸರು ಅರಣ್ಯದಲ್ಲಿ ಮರವೊಂದರ ಕೆಳಗೆ ನಿತ್ರಾಣ ಸ್ಥಿತಿಯಲ್ಲಿ […]

Advertisement

Wordpress Social Share Plugin powered by Ultimatelysocial