ಬೆಳಗಾವಿಯಲ್ಲಿ ಮಣ್ಣಿನ ಗೋಡೆ ಕುಸಿದು ಓರ್ವ ಕಟ್ಟಡ ಕಾರ್ಮಿಕ ದುರ್ಮರಣ!

ಬೆಳಗಾವಿ‌ ನಗರದ ಮಾರುತಿ ಗಲ್ಲಿಯ ಬೃಂದಾವನ ಹೋಟೆಲ್ ಬಳಿ ಘಟನೆ

ನಿರ್ಮಾಣ ಹಂತದ ಗೋಡೆ ಕುಸಿದ ಹಿನ್ನೆಲೆ ಮಣ್ಣಿನ ಅವಶೇಷದಡಿ ಸಿಲುಕಿ ಕಟ್ಟಡ ಕಾರ್ಮಿಕ ಸಾವು

ಬೈಲಹೊಂಗಲ ತಾಲೂಕಿನ ನಿವಾಸಿ ಮಹಾದೇವಪ್ಪ ಸ್ಥಳದಲ್ಲೇ ಸಾವು

ಘಟನೆಯಲ್ಲಿ ಮತ್ತೊಬ್ಬ ಕಾರ್ಮಿಕನಿಗೆ ಗಾಯ, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಸ್ಥಳಕ್ಕೆ ಖಡೇಬಜಾರ್ ಎಸಿಪಿ ಚಂದ್ರಪ್ಪ, ಸಿಪಿಐ ನಿಂಬಾಳ್ಕರ್ ಭೇಟಿ ನೀಡಿ ಪರಿಶೀಲನ

ಎಸ್‍ಡಿಆರ್ ಎಫ್ ತಂಡದಿಂದ ಮೃತದೇಹವನ್ನು ಹೊರಗೆ ತೆಗೆಯಲಾಯಿತು.ಬೆಳಗಾವಿ ನಗರದ ಕೀರ್ತಿಲಾಲ್ ಎಂಬುವವರಿಂದ ನೂತನ ಕಟ್ಟಡ ನಿರ್ಮಾಣ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬೆಳಗಾವಿಯಲ್ಲಿ ಮಣ್ಣಿನ ಗೋಡೆ ಕುಸಿದು ಓರ್ವ ಕಟ್ಟಡ ಕಾರ್ಮಿಕ ದುರ್ಮರಣ..!

Fri Apr 29 , 2022
ಬೆಳಗಾವಿ‌ ನಗರದ ಮಾರುತಿ ಗಲ್ಲಿಯ ಬೃಂದಾವನ ಹೋಟೆಲ್ ಬಳಿ ಘಟನೆ ನಿರ್ಮಾಣ ಹಂತದ ಗೋಡೆ ಕುಸಿದ ಹಿನ್ನೆಲೆ ಮಣ್ಣಿನ ಅವಶೇಷದಡಿ ಸಿಲುಕಿ ಕಟ್ಟಡ ಕಾರ್ಮಿಕ ಸಾವು ಬೈಲಹೊಂಗಲ ತಾಲೂಕಿನ ನಿವಾಸಿ ಮಹಾದೇವಪ್ಪ ಸ್ಥಳದಲ್ಲೇ ಸಾವು ಘಟನೆಯಲ್ಲಿ ಮತ್ತೊಬ್ಬ ಕಾರ್ಮಿಕನಿಗೆ ಗಾಯ, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಸ್ಥಳಕ್ಕೆ ಖಡೇಬಜಾರ್ ಎಸಿಪಿ ಚಂದ್ರಪ್ಪ, ಸಿಪಿಐ ನಿಂಬಾಳ್ಕರ್ ಭೇಟಿ ನೀಡಿ ಪರಿಶೀಲನ ಎಸ್‍ಡಿಆರ್ ಎಫ್ ತಂಡದಿಂದ ಮೃತದೇಹವನ್ನು ಹೊರಗೆ ತೆಗೆಯಲಾಯಿತು ಬೆಳಗಾವಿ ನಗರದ ಕೀರ್ತಿಲಾಲ್ […]

Advertisement

Wordpress Social Share Plugin powered by Ultimatelysocial