ತಾಲ್ಲೂಕಿನ ಕಡಣಿ ಗ್ರಾಮದಿಂದ ಶ್ರೀಶೈಲಕ್ಕೆ ಪಾದಯಾತ್ರೆ ಕೈಗೊಳ್ಳಲಾಗಿದೆ. ಗ್ರಾಮದ ಶಂಕಣ್ಣ ಬಾಳಿ, ಲಕ್ಷ್ಮೀಪುತ್ರ ಪಟ್ಟಣ್, ಸಿದ್ದಾರಾಮ ಕರಿಕಲ್, ಪೀರಪ್ಪ ಕೊಳ್ಳಿ, ಹಣಮಂತ ಪೂಜಾರಿ, ಮಲ್ಲಣ್ಣ ಆಲಗೂಡ, ಈರಯ್ಯ ಹಿರೇಮಠ, ಬಸವರಾಜ ಪಾಟೀಲ, ಶರಣಸಪ್ಪ ಸಂಕ್ರೋಡಗಿ, ಕಲ್ಯಾಣಿ, ಮಲ್ಲಿಕಾರ್ಜುನ ಪಾಟೀಲ, ಶಿವಶಂಕರ ಶಿವರಾಯಗೋಳ, ಶರಣಪ್ಪ ವಡ್ಡರ್, ರವಿ ಗಿರೆಪ್ಪಗೋಳ, ಪ್ರಕಾಶ ಅತನೂರ, ಶ್ರೀದೇವಿ ಕರಿಕಲ್, ಚಂದಮ್ಮ ಚಿಣಮಗೇರಿ, ರ್ಯಾವಮ್ಮ ಭೈರಡಗಿ, ಸುರೇಖಾ ಕಡತಾ ಸೇರಿದಂತೆ ಸುಮಾರು 50 ಜನರು ಇಂದಿನಿಂದ ಪಾದಯಾತ್ರೆ ಕೈಗೊಂಡಿದ್ದಾರೆ.
23ನೇ ವರ್ಷದ ಪಾದಯಾತ್ರೆ ಇದಾಗಿದ್ದು, ಒಟ್ಟು 14 ದಿನಗಳ ಪಾದ್ರೆಯಾತ್ರೆ ನಡೆಯಲಿದೆ. ಮುದ್ದಿ ಹುಣ್ಣಿಮೆ ದಿನ ಪಾದಯಾತ್ರೆ ಶ್ರೀಶೈಲ ತಲುಪಲಿದೆ.
https://play.google.com/store/apps/details?id=com.speed.newskannada