ಕಡಣಿಯಿಂದ ಶ್ರೀಶೈಲಕ್ಕೆ ಪಾದಯಾತ್ರೆ.

ತಾಲ್ಲೂಕಿನ ಕಡಣಿ ಗ್ರಾಮದಿಂದ ಶ್ರೀಶೈಲಕ್ಕೆ ಪಾದಯಾತ್ರೆ ಕೈಗೊಳ್ಳಲಾಗಿದೆ. ಗ್ರಾಮದ ಶಂಕಣ್ಣ ಬಾಳಿ, ಲಕ್ಷ್ಮೀಪುತ್ರ ಪಟ್ಟಣ್, ಸಿದ್ದಾರಾಮ ಕರಿಕಲ್, ಪೀರಪ್ಪ ಕೊಳ್ಳಿ, ಹಣಮಂತ ಪೂಜಾರಿ, ಮಲ್ಲಣ್ಣ ಆಲಗೂಡ, ಈರಯ್ಯ ಹಿರೇಮಠ, ಬಸವರಾಜ ಪಾಟೀಲ, ಶರಣಸಪ್ಪ ಸಂಕ್ರೋಡಗಿ, ಕಲ್ಯಾಣಿ, ಮಲ್ಲಿಕಾರ್ಜುನ ಪಾಟೀಲ, ಶಿವಶಂಕರ ಶಿವರಾಯಗೋಳ, ಶರಣಪ್ಪ ವಡ್ಡರ್, ರವಿ ಗಿರೆಪ್ಪಗೋಳ, ಪ್ರಕಾಶ ಅತನೂರ, ಶ್ರೀದೇವಿ ಕರಿಕಲ್, ಚಂದಮ್ಮ ಚಿಣಮಗೇರಿ, ರ್ಯಾವಮ್ಮ ಭೈರಡಗಿ, ಸುರೇಖಾ ಕಡತಾ ಸೇರಿದಂತೆ ಸುಮಾರು 50 ಜನರು ಇಂದಿನಿಂದ ಪಾದಯಾತ್ರೆ ಕೈಗೊಂಡಿದ್ದಾರೆ.
23ನೇ ವರ್ಷದ ಪಾದಯಾತ್ರೆ ಇದಾಗಿದ್ದು, ಒಟ್ಟು 14 ದಿನಗಳ ಪಾದ್ರೆಯಾತ್ರೆ ನಡೆಯಲಿದೆ. ಮುದ್ದಿ ಹುಣ್ಣಿಮೆ ದಿನ ಪಾದಯಾತ್ರೆ ಶ್ರೀಶೈಲ ತಲುಪಲಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಜ್ಞಾನದಿಂದ ಆಲೋಚನ ಶಕ್ತಿ ವೃದ್ಧಿ.

Sun Jan 22 , 2023
  ವಿಜ್ಞಾನ ಕೌತುಕತೆ, ವಿಸ್ಮಯತೆ ಮತ್ತು ಸಂಶೋಧನಾತ್ಮಕ ವಿಚಾರಗಳನ್ನು ತಿಳಿಸುವುದರ ಮೂಲಕ ನಮ್ಮಲ್ಲಿನ ಆಲೋಚನಾ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ಕೋಡ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಕಾಂತ್ ತಾಂಡೂರ ಹೇಳಿದರು. ಅವರು ತಾಲ್ಲೂಕಿನ ಕೋಡ್ಲಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಚಿಂಚೋಳಿ ವಿಧಾನಸಭಾ ವ್ಯಾಪ್ತಿಯ ವಸತಿ ಶಾಲೆಗಳ ವಿಜ್ಞಾನ ಮೇಳವನ್ನು ಉದ್ಘಾಟಿಸಿ ಮಾತನಾಡಿ,ನಮ್ಮ ದೈನಂದಿನ ಬದುಕಿನಲ್ಲಿ ವಿಜ್ಞಾನ ಹಾಸುಹೊಕ್ಕಾಗಿದೆ. ವಿದ್ಯಾರ್ಥಿಗಳು ಚಿಕ್ಕ ಚಿಕ್ಕ ಪ್ರಯೋಗ, ಸಂಶೋಧನೆ […]

Advertisement

Wordpress Social Share Plugin powered by Ultimatelysocial