ನಾಡದ್ರೋಹಿ ಎಂ ಇ ಎಸ್ ಪುಂಡರನ್ನು ಬಂದನಕ್ಕೆ ಕನ್ನಡಪರ ಹೋರಾಟಗಾರು ಆಗ್ರಹ

ಬೆಳಗಾವಿಯಲ್ಲಿ ಕನ್ನಡದ ಭಾವುಟ ಸುಟ್ಟಿರುವ ಹಿನ್ನಲೆ ಯಾದಗಿರಿ ಜಿಲ್ಲೆಯ ಸುಭಾಷ್ ಸರ್ಕಲ್ ಬಳಿ ಕನ್ನಡಪರ ಹೋರಾಟಗಾರರಿಂದ ಪ್ರತಿಭಟನೆ ನಡೆಸಿದ್ದಾರೆ…ನಾಡದ್ರೋಹಿ ಎಂ ಇ ಎಸ್ ಪುಂಡರನ್ನು ಬಂದಿಸುವಂತೆ ಆಗ್ರಹಿಸಿದ್ದಾರೆ…ಜೈ ಶಿವಾಜಿ ಎಂದು ಕೂಗಿ ಬೆಳಗಾವಿಯಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ ಪುಂಡರ ಗಲ್ಲು ಶಿಕ್ಷೆಗೆ ಹಾಕಿ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ…ಎಂ ಇ ಎಸ್ ಪುಂಡರಿಗೆ ದಿಕ್ಕಾರ ದಿಕ್ಕಾರ ಎಂದು ಧರಣಿ ಮಾಡಿದ್ದಾರೆ

Please follow and like us:

Leave a Reply

Your email address will not be published. Required fields are marked *

Next Post

ನೀಲಿ ಚಿತ್ರಗಳ ಕ್ಲಿಪ್ ಮಾರುತ್ತಿದ್ದ ಮೊಬೈಲ್ ಅಂಗಡಿಗಳ ಮೇಲೆ ರೇಡ್

Fri Dec 17 , 2021
ನೀಲಿ ಚಿತ್ರಗಳ ಕ್ಲಿಪ್‌ಗಳನ್ನು ಡೌನ್ಲೋಡ್ ಮಾಡಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಗುಜರಾತ್‌ನ ಸೂರತ್‌ ನಗರದ ಕೋಸದ್ ಮತ್ತು ವಡೋದ್ ಪ್ರದೇಶಗಳಲ್ಲಿ ಮೊಬೈಲ್ ರಿಪೇರಿ ಅಂಗಡಿ ಇಟ್ಟುಕೊಂಡಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ ಪೊಲೀಸರು 65 ಕ್ಲಿಪ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ನೀಲಿ ಚಿತ್ರಗಳ ಕ್ಲಿಪ್‌ಗಳನ್ನು ಬಿತ್ತರಿಸುತ್ತಿದ್ದರು ಎಂಬ ಪಕ್ಕಾ ಮಾಹಿತಿ ಪಡೆದ ಪೊಲೀಸರು ಅಂಗಡಿಗಳ ಮೇಲೆ ರೇಡ್ ಮಾಡಿದ್ದಾರೆ. ಭಾರತದಲ್ಲಿ ನೀಲಿ ಚಿತ್ರಗಳ ಮಾರಾಟ, ಪ್ರಕಟಣೆ ಹಾಗೂ ಉತ್ಪಾದನೆ […]

Advertisement

Wordpress Social Share Plugin powered by Ultimatelysocial