ಈಶಾನ್ಯ ವಿಭಾಗ ಡಿಸಿಪಿ ಅನೂಪ್ ಶೆಟ್ಟಿ ಹೇಳಿಕೆ
ಕೆಲದಿನಗಳ ಹಿಂದೆ ಟ್ಟೀಟರ್ ನಲ್ಲಿ ಓರ್ವ ವ್ಯಕ್ತಿ ಏರ್ ಪೊರ್ಟ್ ಗೆ ಬೆದರಿಕೆ ಹಾಕಿದ್ದ
ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ವೈಭವ್ ಗಣೇಶ್
ತನಿಖೆ ವೇಳೆ ಆರೋಪಿ ಬೆಂಗಳೂರು ಟ್ರಾಫಿಕ್ ಜಾಮ್ ನಿಂದ ಬೇಸತ್ತು ಈ ರೀತಿ ಮಾಡಿದೆ ಅಂತ ಬಾಯಿಬಿಟ್ಟ
ಪರಪ್ಪನ ಅಗ್ರಹಾರ ದ ಕೂಡ್ಲು ಗೇಟ್ ನಿಂದ ಏರ್ ಪೊರ್ಟ್ ಗೆ ಪ್ರಯಾಣ ಮಾಡಿದ.
ಈ ವೇಳೆ ಟ್ರಾಫಿಕ್ ಜಾಮ್ ಜಾಸ್ತಿಯಾಗಿತ್ತು
ಕುಲ್ಲಕ್ಷ ಕಾರಣಕ್ಕಾಗಿ ವೈಭವ್ ಗಣೇಶ್ ಈ ರೀತಿ ಮಾಡಿದ್ದಾನೆ.
ಮೂಲತ ಪಂಜಾಬ್ ರಾಜ್ಯದವನಾಗಿದ್ದು. ಪೊಷಕರ ಜತೆ ಬೆಂಗಳೂರಿನ ಕೊಡ್ಲು ಗೇಟ್ ಬಳಿ ವಾಸವಾಗಿದ್ದ ಆರೋಪಿ.