ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ‌ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಪ್ರಕರಣ.

ಈಶಾನ್ಯ ವಿಭಾಗ ಡಿಸಿಪಿ ಅನೂಪ್ ಶೆಟ್ಟಿ‌ ಹೇಳಿಕೆ

ಕೆಲದಿನಗಳ ಹಿಂದೆ ಟ್ಟೀಟರ್ ನಲ್ಲಿ ಓರ್ವ ವ್ಯಕ್ತಿ ಏರ್ ಪೊರ್ಟ್ ಗೆ ಬೆದರಿಕೆ ಹಾಕಿದ್ದ

ಇಂಜಿನಿಯರಿಂಗ್ ‌ವಿದ್ಯಾರ್ಥಿಯಾಗಿದ್ದ ವೈಭವ್ ಗಣೇಶ್

ತನಿಖೆ ವೇಳೆ ಆರೋಪಿ ಬೆಂಗಳೂರು ಟ್ರಾಫಿಕ್ ಜಾಮ್ ನಿಂದ ಬೇಸತ್ತು ಈ ರೀತಿ ಮಾಡಿದೆ ಅಂತ ಬಾಯಿಬಿಟ್ಟ

ಪರಪ್ಪನ ಅಗ್ರಹಾರ ದ ಕೂಡ್ಲು ಗೇಟ್ ನಿಂದ ಏರ್ ಪೊರ್ಟ್ ಗೆ ಪ್ರಯಾಣ ಮಾಡಿದ.

ಈ ವೇಳೆ ಟ್ರಾಫಿಕ್ ಜಾಮ್ ಜಾಸ್ತಿಯಾಗಿತ್ತು

ಕುಲ್ಲಕ್ಷ ಕಾರಣಕ್ಕಾಗಿ ವೈಭವ್ ಗಣೇಶ್ ಈ ರೀತಿ ‌ಮಾಡಿದ್ದಾನೆ.

ಮೂಲತ ಪಂಜಾಬ್ ರಾಜ್ಯದವನಾಗಿದ್ದು. ಪೊಷಕರ ಜತೆ ಬೆಂಗಳೂರಿನ‌ ಕೊಡ್ಲು ಗೇಟ್ ಬಳಿ ವಾಸವಾಗಿದ್ದ ಆರೋಪಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಯಾಮಿನಿ ಕೃಷ್ಣಮೂರ್ತಿ ಭರತನಾಟ್ಯ ನರ್ತಕಿ

Thu Dec 22 , 2022
ಯಾಮಿನಿ ಕೃಷ್ಣಮೂರ್ತಿ ಭರತನಾಟ್ಯ ಮತ್ತು ಕುಚಿಪುಡಿ ನೃತ್ಯಪ್ರಾಕಾರಗಳಲ್ಲಿ ಪ್ರಸಿದ್ಧರಾದವರು. ಯಾಮಿನಿ ಕೃಷ್ಣಮೂರ್ತಿ 1940ರ ಡಿಸೆಂಬರ್ 20ರಂದು ತಮಿಳುನಾಡಿನ ಚಿದಂಬರಂನಲ್ಲಿ ತೆಲುಗು ಕುಟುಂಬವೊಂದರಲ್ಲಿ ಜನಿಸಿದರು. ಹುಣ್ಣಿಮೆಯ ದಿನ ಜನಿಸಿದ ಇವರಿಗೆ ಯಾಮಿನಿ ಎಂದು ಅವರ ಅಜ್ಜ ಪ್ರೀತಿಯಿಂದ ನಾಮಕರಣ ಮಾಡಿದರಂತೆ.ಪ್ರಾಥಮಿಕ ಶಿಕ್ಷಣದ ನಂತರ, ತಂಜಾವೂರಿನ ಕಿಟ್ಟಪ್ಪಪಿಳ್ಳೆಯವರ ಮಾರ್ಗದರ್ಶನದಲ್ಲಿ ನೃತ್ಯಾಭ್ಯಾಸವನ್ನು ಪ್ರಾರಂಭಿಸಿದ ಯಾಮಿನಿಯವರು ಮುಂದೆ ರುಕ್ಮಿಣಿದೇವಿ ಅರುಂಡೇಲ್, ಧಂಡಾಯುಧ ಪಿಳ್ಳೆ, ಕಂಚೀಪುರಂ ಎಲ್ಲಪ್ಪ ಪಿಳ್ಳೆ ಮತ್ತು ಮೈಸೂರು ಗೌರಮ್ಮ ಮುಂತಾದವರ ಮೂಲಕ ತಮ್ಮ […]

Advertisement

Wordpress Social Share Plugin powered by Ultimatelysocial