ಕೆನಡಾದಲ್ಲಿ ಐವರು ಭಾರತೀಯರ ದುರ್ಮರಣ: ವಿದೇಶಾಂಗ ಸಚಿವ ಜೈಶಂಕರ್ ಸಂತಾಪ

ನವದೆಹಲಿ: ಕೆನಡಾದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಐವರು ಭಾರತೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.

 

ಕೆನಡಾದಲ್ಲಿರುವ ಭಾರತೀಯ ಹೈಕಮಿಷನರ್ ಅಜಯ್ ಬಿಸಾರಿಯಾ ಪ್ರಕಾರ, ಶನಿವಾರ ಟೊರಾಂಟೊ ಬಳಿ ಅಪಘಾತ ಸಂಭವಿಸಿದ್ದು, ಐವರು ಸಾವಿಗೀಡಾಗಿದ್ದಾರೆ.

ಗಾಯಗೊಂಡಿರುವ ಇಬ್ಬರು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿದ್ಯಾರ್ಥಿಗಳ ಸಾವಿಗೆ ಸಂತಾಪ ಸೂಚಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್,’ಕೆನಡಾದಲ್ಲಿ ಐವರು ಭಾರತೀಯ ವಿದ್ಯಾರ್ಥಿಗಳ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ. ಗಾಯಗೊಂಡವರ ಚೇತರಿಕೆಗೆ ಪ್ರಾರ್ಥಿಸುತ್ತೇನೆ. ಭಾರತ ಸರ್ಕಾರವು ಎಲ್ಲಾ ಅಗತ್ಯ ಬೆಂಬಲ ಹಾಗೂ ಸಹಾಯವನ್ನು ಒದಗಿಸುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

PAK v AUS: ಅಪರೂಪದ ಟೆಸ್ಟ್ ವಿಕೆಟ್ ಅನ್ನು ಆಚರಿಸಿದ ಬಾಬರ್ ಅಜಮ್, ಮೊದಲ ಶತಕವನ್ನು ನಿರಾಕರಿಸಿದ ಅಲೆಕ್ಸ್ ಕ್ಯಾರಿ!

Mon Mar 14 , 2022
ಕರಾಚಿಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಇದುವರೆಗೆ ಹುರಿದುಂಬಿಸಲು ತುಂಬಾ ಕಡಿಮೆಯಾಗಿದೆ. ಉಸ್ಮಾನ್ ಖವಾಜಾ ಅವರ ಮ್ಯಾರಥಾನ್‌ನಲ್ಲಿ 369 ಎಸೆತಗಳಲ್ಲಿ 160 ರನ್ ಗಳಿಸಿದ ಮೇಲೆ ರೈಡಿಂಗ್, ಆಸ್ಟ್ರೇಲಿಯಾ 2 ನೇ ದಿನದಂತ್ಯಕ್ಕೆ 505/8 ಬೃಹತ್ ಮೊತ್ತವನ್ನು ಪೇರಿಸಿತು. ಆದಾಗ್ಯೂ, ಏಸ್ ಪಾಕಿಸ್ತಾನದ ಬ್ಯಾಟರ್ ಅವರು ಅಪರೂಪದ ಟೆಸ್ಟ್ ವಿಕೆಟ್ ಪಡೆದಾಗ ಸಂಭ್ರಮಿಸಲು ಒಂದು ಕ್ಷಣ ಹೊಂದಿದ್ದರು. ವಿಕೆಟ್‌ಕೀಪರ್-ಬ್ಯಾಟರ್ ಅಲೆಕ್ಸ್ ಕ್ಯಾರಿ ಅವರನ್ನು 93 […]

Advertisement

Wordpress Social Share Plugin powered by Ultimatelysocial