ಖಿನ್ನತೆ, ಚಿಂತೆಯನ್ನು ದೂರ ಮಾಡುತ್ತೆ ಪ್ರತಿನಿತ್ಯದ ವಾಕಿಂಗ್

 

ನಡಿಗೆ ನಿಮ್ಮ ಆರೋಗ್ಯಕ್ಕೆ ಅತ್ಯಂತ ಅವಶ್ಯಕ. ವಾಕಿಂಗ್ ನಿಮ್ಮನ್ನು ಖುಷಿಯಾಗಿಡುತ್ತೆ. ಯಾರು ನಡೆದಾಡಿಕೊಂಡು, ಓಡಾಡಿಕೊಂಡಿರ್ತಾರೋ ಅವರು ಖುಷಿಯಾಗಿರ್ತಾರೆ ಅನ್ನೋದು ಸಂಶೋಧನೆಯಲ್ಲೇ ದೃಢಪಟ್ಟಿದೆ. ದಿನವಿಡೀ ಚಟುವಟಿಕೆಯಿಂದ ಓಡಾಡಿಕೊಂಡಿರುವವರು ಕುಳಿತು ಕೆಲಸ ಮಾಡುವವರಿಗಿಂತ ಹೆಚ್ಚು ಸಂತೋಷವಾಗಿರುತ್ತಾರೆ.ಒಂದೇ ಬಾರಿ ಕಿಲೋಮೀಟರ್ ಗಟ್ಟಲೆ ದೂರ ನಡೆಯಬೇಕೆಂದೇನಿಲ್ಲ. ಅಲ್ಲಲ್ಲಿ ನಿಂತು ನಿಂತು ನಡೆಯಬಹುದು. ಆದ್ರೆ ವಾಕಿಂಗ್ ಮಾಡೋದ್ರಿಂದ ಎಲ್ಲಾ ಬೇಸರ, ಚಿಂತೆ ದೂರವಾಗುತ್ತದೆ. ಯಾರು ಹೆಚ್ಚು ನಡೆದಾಡಿದ್ದಾರೋ ಅವರು ಹೆಚ್ಚು ಸಂತೋಷವಾಗಿರೋದು ದೃಢಪಟ್ಟಿದೆ.ಶಾರೀರಿಕವಾಗಿ ನೀವು ಆಯಕ್ಟಿವ್ ಆಗಿದ್ದಷ್ಟು ಮಾನಸಿಕವಾಗಿಯೂ ಆನಂದವಾಗಿ ಇರುತ್ತೀರಾ. ಯಾರು ಕಡಿಮೆ ನಡೆದಿದ್ದಾರೋ ಅವರು ಅಸಂತುಷ್ಟರಾಗಿ ಕಂಡುಬಂದಿದ್ದಾರೆ. ಶಾರೀರಿಕವಾಗಿ ಚಟುವಟಿಕೆಯಿಂದಿರುವವರು ಧನಾತ್ಮಕವಾಗಿ ಆಲೋಚಿಸುತ್ತಾರೆ. ಅವರಿಗೆ ಚಿಂತೆ ಮತ್ತು ಖಿನ್ನತೆ ಹೆಚ್ಚಾಗಿ ಕಾಡುವುದಿಲ್ಲ. ಹಾಗಾಗಿ ಖುಷಿಯಾಗಿರಬೇಕು ಅಂದ್ರೆ ನೀವು ಕೂಡ ಓಡಾಡುತ್ತಿರಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

TESLA:ತೆರಿಗೆ ಕಡಿತದ ಟೆಸ್ಲಾ ಕೋರಿಕೆಯನ್ನು ಭಾರತ ಸರ್ಕಾರ ತಿರಸ್ಕರಿಸುತ್ತದೆ;

Sat Feb 5 , 2022
ಅಮೆರಿಕದ ಎಲೆಕ್ಟ್ರಿಕ್ ವೆಹಿಕಲ್ ಮತ್ತು ಕ್ಲೀನ್ ಎನರ್ಜಿ ಕಂಪನಿ ಟೆಸ್ಲಾ ಇಂಕ್ ಅವರು ಸ್ಥಳೀಯ ಉತ್ಪಾದನೆ, ಜೋಡಣೆ ಮತ್ತು ಸೋರ್ಸಿಂಗ್ ಮಾನದಂಡಗಳಿಗೆ ಬದ್ಧರಾಗಿದ್ದರೆ ಭಾರತಕ್ಕೆ ಸ್ವಾಗತಾರ್ಹ ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಟೆಸ್ಲಾ ಅಥವಾ ಇತರ ಸಂಸ್ಥೆಗಳಿಗೆ ಎಲೆಕ್ಟ್ರಿಕಲ್ ವಾಹನಗಳಿಗೆ ರಿಯಾಯಿತಿ ತೆರಿಗೆ ದರ ರಚನೆ ಅಗತ್ಯವಿದ್ದರೆ, ಅವರು ಕೆಲವು ಸ್ಥಳೀಯ ಉತ್ಪಾದನೆ, ಜೋಡಣೆ ಮತ್ತು ಸೋರ್ಸಿಂಗ್ ಮಾಡಲು ಬದ್ಧತೆಯನ್ನು ನೀಡಬೇಕಾಗುತ್ತದೆ ಎಂದು ಅಧಿಕಾರಿ ಹೇಳಿದರು. […]

Advertisement

Wordpress Social Share Plugin powered by Ultimatelysocial