ಕೊಡಗಿನಲ್ಲಿ ಹುಲಿ ದಾಳಿ ಹಿನ್ನಲೆ
ಹುಲಿ ಸೆರೆಗೆ ಅರಣ್ಯ ಇಲಾಖೆ ಸಜ್ಜು.
ಮುಂಜಾನೆ 6 ಗಂಟೆಯಿಂದ ಕೂಮಿಂಗ್ ಆರಂಭಿಸಿದ ಅರಣ್ಯ ಇಲಾಖೆ.
ಹುಲಿ ಕಾರ್ಯಚರಣೆಯಲ್ಲಿ 150 ಸಿಬ್ಬಂದಿ ಹಾಗೂ 4 ಆನೆ ಬಳಕೆ.
ಎಂಟು ತಂಡಗಳಾಗಿ ಹುಡುಕಾಟ ನಡೆಸುತ್ತಿರುವ ಅರಣ್ಯ ಇಲಾಖೆ.
ಶೀಘ್ರವಾಗಿ ಹುಲಿಹಿಡಿಯುವಂತೆ ಸ್ಥಳೀಯರ ರೈತ ಸಂಘಟನೆಯ ಒತ್ತಾಯ.
ಹುಲಿ ದಾಳಿ ನಡೆಸಿದ ಸುತ್ತ ಮುತ್ತ ಕೂಬಿಂಗ್ ಆರಂಭಿಸಿದ ಅರಣ್ಯ ಇಲಾಖೆ.
ಹುಲಿ ಹಿಡಿಯಲು ಸರ್ಕಾರದ ಆದೇಶ ಹಿನ್ನೆಲೆ
ಪ್ರತಿಭಟನೆ ಕೈಬಿಟ್ಟ ರೈತರು ಮತ್ತು ಸ್ಥಳೀಯರು
ರಾಜು ಮೃತದೇಹ ಕುಟ್ಟ ಸರ್ಕಾರಿ ಆಸ್ಪತ್ರೆಗೆ ರವಾನೆ
ರಾಜು ಕುಟುಂಬಕ್ಕೆ ಸದ್ಯ ಐದು ಲಕ್ಷ ಪರಿಹಾರ ಚೆಕ್ ವಿತರಣೆ
ಚೂರಿಕಾಡು ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾರ್ಯಚರಣೆ
ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಚೂರಿಕಾಡು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada