ಸಿದ್ದರಾಮಯ್ಯ ಅಹಿಂದ ಅಂತ ಎಲ್ಲರನ್ನ ಮುಗಿಸುತ್ತಿದ್ದಾರೆ.ಹೊಸಕೋಟೆಯಲ್ಲಿ ಎಂಟಿಬಿ, ಸುರೇಶ್ ಪತ್ನಿ ಪದ್ಮಾವತಿ ಸೋಲಿಸಿದ್ದು ಸಿದ್ದು.ಗುಲ್ಬರ್ಗ ದಲ್ಲಿ ಮಲ್ಲಿಕಾರ್ಜುನ ಖರ್ಗೆ,ಮೈಸೂರಲ್ಲಿ ಶ್ರೀನಿವಾಸ ಪ್ರಸಾದ್ ಸೋಲಿಸಿದ್ದು ಸಿದ್ದರಾಮಯ್ಯ ಅವರೆ.ಕೆ.ಎಚ್.ಮುನಿಯಪ್ಪ ಮೈಯಲ್ಲಿ ರಕ್ತ ಹರಿಯುತ್ತಿದ್ರೆ ಅವರು ಇಂದು ಬರಬಾರದಾಗಿತ್ತು.ಇನ್ನೂ ಮುಂದೆ ಕೋಲಾರಕ್ಕೆ ರಮೇಶ್ ಕುಮಾರ್ ಡಾನ್.ಘಟಬಂಧನ್ ಟೀಂ ಕೆ.ಎಚ್.ಮುನಿಯಪ್ಪರನ್ನ ಸೋಲಿಸಿದ್ರು.ಈಗ ಡಿ.ಕೆ.ಜೊತೆಗೆ ಅಡ್ಜಸ್ಟ್ ಮೆಂಟ್ ಮಾಡಿಕೊಂಡಿದ್ದಾರೆ.ಡಿ.ಕೆ.ಜೈಲಿಗೆ ಹೋದ್ರೆ ರಮೇಶ್ ಕುಮಾರ್ ಸಿಎಂ ಅಭ್ಯರ್ಥಿ.ನಾನು ಚಾಲೆಂಜ್ ಮಾಡಿದ್ದೆ ೫ ಸಾವಿರ ಜನ ಸೇರಿಸಿ ಆದ್ರೆ ಸೇರಿಲ್ಲ ಇಲ್ಲಿಂದ ಸಿದ್ದರಾಮಯ್ಯ ಚಾಪ್ಟರ್ ಕ್ಲೋಸ್ ಅಂತ್ಯ.ಬಿಜೆಪಿ ಟಿಕೇಟ್ ಕೊಟ್ರೆ ನಾನು ಗೆಲ್ಲುತ್ತೇನೆ, ಇಲ್ಲಾ ಅಂದರೆ ನನ್ನ ತಮ್ಮನಿಗೆಬಕೊಟ್ರೆ ನಾನೆ ಕೆಲಸಮಾಡುತ್ತೇನೆ.ಇನ್ನೂ ಸಿದ್ದು ಕೋಲಾರ ಕ್ಷೇತ್ರ ಫೈನಲ್ ಮಾಡುತ್ತಿದ್ದಂತೆ ನಾನಜ ಮೂರ್ಛೆ ಹೋದೆ.ಅಲ್ಲಿದ್ದವರೆ ನನಗೆ ನೀರು ಕುಡಿಸಿ ಹೇಳಿಸಿದ್ರು.ಸಿದ್ದು ಕೋಲಾರ ಸ್ಪರ್ಧೆ ಕುರಿತು ವ್ಯಂಗ್ಯವಾಡಿದ ವರ್ತೂರು ಪ್ರಕಾಶ್.ಕೋಲಾರ ನಗರದ ಕೋಗಿಲಹಳ್ಳಿಯ ತಮ್ಮ ನಿವಾಸದಲ್ಲಿ ಹೇಳಿಕೆ.
https://play.google.com/store/apps/details?id=com.speed.newskannada