ಕೋಲಾರ… ಮಾಜಿ ಶಾಸಕರಿಗೆ ಕೊಲೆ ಬೆದರಿಕೆ ಹಾಕಿದ್ದಾರೆಂದು ಪೊಲೀಸರಿಗೆ ದೂರು,

ಕೋಲಾರ ಜಿಲ್ಲೆಯ ಕೆಜಿಎಫ್ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ವೈ ಸಂಪಂಗಿ ಅವರಿಗೆ ಕೊಲೆ ಬೆದರಿಕೆ,
ಕೆಜಿಎಫ್ ಕ್ಷೇತ್ರದ ಮಾಜಿ ಶಾಸಕ ಎಸ್.ರಾಜೇಂದ್ರನ್ ಅವರ ಬೆಂಬಲಿಗರಿಂದ ಕೊಲೆ ಬೆದರಿಕೆ,
ಇತ್ತೀಚಿಗೆ ಅಂಬೇಡ್ಕರ್ ಭವನ ನಿರ್ಮಾಣ ವಿಚಾರವಾಗಿ ಪರ ವಿರೋಧ ಹೇಳಿಕೆಗಳನ್ನು ಕೊಟ್ಟಿದ್ದ ಉಭಯ ಮುಖಂಡರು,
ಕೆಜಿಎಫ್ ಎಸ್ಪಿ ಧರಣಿದೇವಿ ಅವರಿಗೆ ದೂರು ನೀಡಿದ ಮಾಜಿ ಶಾಸಕ ವೈ ಸಂಪಂಗಿ,
ಬಿಜೆಪಿ ಸಂಘಟನೆ, RSS, ವಿಶ್ವಹಿಂದುಪರಿಷತ್, ಬಜರಂಗದಳ ಸೇರಿದಂತೆ ಹಿಂದೂಪರ ಸಂಘಟನೆ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿ ಹಾಗೂ ಗೋಹತ್ಯೆ ನಿಷೇಧ ಪ್ರಚಾರ ಮಾಡಿದ್ದಕ್ಕೆ ಪ್ರಾಣ ಬೆದರಿಕೆ ಹಾಕಿರುವ ಆರೋಪ,
ಬೆದರಿಕೆ ಹಾಕಿದ ಮಾಜಿ ಶಾಸಕ ಎಸ್ ರಾಜೇಂದ್ರನ್ ಬೆಂಬಲಿತ 8 ಜನರ ವಿರುದ್ಧ ಎಸ್ಪಿಗೆ ದಾಖಲೆ ಸಹಿತ ದೂರು ನೀಡಿದ ಸಂಪಂಗಿ,
ನನಗೆ ಹಾಗೂ ಬಿಜೆಪಿ ಮುಖಂಡರು ಕಾರ್ಯಕರ್ತರಿಗೆ ರಕ್ಷಣೆಯ ನೀಡುವಂತೆ ಮನವಿ,
ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳವಂತೆ ಮಾಜಿ ಶಾಸಕರು ಒತ್ತಾಯ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮಂಡ್ಯ ಇಷ್ಟು ವರ್ಷದಿಂದ ಪ್ರಧಾನಿ ನರೇಂದ್ರ ಮೋದಿ ಒಂದು ಡ್ಯಾಂ ಕಟ್ಟಿದ್ದಾರಾ.?

Wed Jul 27 , 2022
‘ಇವರ ಯೋಗ್ಯತೆಗೆ ಇರುವಂತ ಡ್ಯಾಂ ಉಳಿಸಿಕೊಳ್ತಿಲ್ಲ.’ ಪ್ರಧಾನಿ ಮೋದಿ ವಿರುದ್ದ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಕಿಡಿ. ಗಣಿ ಮಾಲೀಕರ ಪರ ತಜ್ಞರು ವರದಿ ಕೊಡ್ತಾರೆ. ಜಾರ್ಖಂಡ್ ಸರ್ಕಾರ ಕಳಿಸಿದ್ಯಾ ತಜ್ಞರನ್ನ.? ಬ್ಲಾಸ್ಟ್ ನಿಂದ ಡ್ಯಾಂ ಗೆ ಅನಾಹುತ ಹಾದ್ರೆ ಯಾರು ಹೊಣೆಯಾಗ್ತಾರೆ. 1947 ರಲ್ಲಿ ಒಟ್ಟಾರೆ ನಮ್ಮ ದೇಶದಲ್ಲಿ 300 ಡ್ಯಾಂಗಳಿದ್ವು. ಇವತ್ತು 5386 ಡ್ಯಾಂ ಗಳು ಇದ್ದಾವೆ. ಯಾರು ಬಿಜೆಪಿಯವರು ನಿರ್ಮಾಣ ಮಾಡಿದ್ರಾ.? 26 ಡ್ಯಾಂ ರಾಜ್ಯದಲ್ಲಿದೆ, 21 […]

Advertisement

Wordpress Social Share Plugin powered by Ultimatelysocial