ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ,

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ವಿಕೃತವಾಗಿ ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಖಂಡಿಸಿ ಪ್ರತಿಭಟನೆ,
ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ,
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಚವ್ವೇನಹಳ್ಳಿ ವಿಜಿ ಹಾಗೂ ತಾಲೂಕು ಸಂಚಾಲಕ ಎಸ್.ಎಂ.ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ,
ವಿಕೃತವಾಗಿ ಪೋಸ್ಟ್ ಮಾಡಿರೊ ವ್ಯಕ್ತಿಯ ವಿರುದ್ಧ ದೇಶ ದ್ರೋಹ ಕಾಯ್ದೆ ದಾಖಲಿಸಿ ಗಡಿಪಾರು ಮಾಡುವಂತೆ ಆಗ್ರಹ,
ರಾಷ್ಟ್ರೀಯ ನಾಯಕರನ್ನ ವಿಕೃತವಾಗಿ ಬಿಂಬಿಸಿದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿರೊದು ಖಂಡನೀಯ,
ಕಿಡಿಗೇಡಿಗಳ ಗುಂಪಿನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯ,
ತಾಲೂಕು ಕಚೇರಿ ಮುಂದೆ ದಿಕ್ಕಾರಗಳನ್ನು ಕೂಗಿ ಪ್ರತಿಭಟನಾಕಾರರ ಆಕ್ರೋಶ,
ಈ ಸಂದರ್ಭದಲ್ಲಿ ವರದಾಪುರ ನಾರಾಯಣಸ್ವಾಮಿ, ಟೇಕಲ್ ಮುನಿರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು,

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ರಾಮನಗರ:ಕೊರೊನಾ ಕಾರಣದಿಂದ ನಮ್ಮ ರಾಮನಗರ ಕರಗಮಹೋತ್ಸವ ನಡೆದಿರಲಿಲ್ಲ

Mon Jul 18 , 2022
ರಾಮನಗರ ಕೊರೊನಾ ಕಾರಣದಿಂದ ನಮ್ಮ ರಾಮನಗರ ಕರಗಮಹೋತ್ಸವ ನಡೆದಿರಲಿಲ್ಲ ಲೈಟಿಂಗ್ಸ್ ಹಾಗೂ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ತಾಯಿ ಚಾಮುಂಡೇಶ್ವರಿ ಅವರ ಆಶೀರ್ವಾದಿಂದ ಎಲ್ಲಾ ಸರಾಗವಾಗಿ ನಡೆಯಬೇಕಿದೆ ಎಲ್ಲೆಲ್ಲಿ ಕರಗಮಹೋತ್ಸವ ಹೋಗುತ್ತೋ ಅಲಲ್ಲಿ ಹಾಕಲಾಗಿದೆ ಬಹುಮುಖ್ಯವಾಗಿ ರಾಜಬೀದಿಗಳಲ್ಲಿ ಲೈಟಿಂಗ್ ಮಾಡಲಾಗಿದೆ ಕೆಲ ಜಾಗಗಳಲ್ಲಿ ಹಾಕಲಾಗದ ಹಿನ್ನೆಲೆ ಲೈಟಿಂಗ್ ಹಾಕಲಾಗಿಲ್ಲ ಕೆಲವರು ಹಾಕಿಲ್ಲ ಎಂದು ಹೇಳಿದ ಕಡೆ ಲೈಟಿಂಗ್ ಹಾಕಲಾಗಿದ್ದೆ ಹೆಚ್ ಡಿಕೆ ಅಚರಿಗೆ ಕೋವಿಡ್ ಇತ್ತು, ಸದ್ಯ ಆರೋಗ್ಯ ಚೇತರಿಕೆಯಾಗಿದೆ […]

Advertisement

Wordpress Social Share Plugin powered by Ultimatelysocial