ರಾಮನಗರ
ಕೊರೊನಾ ಕಾರಣದಿಂದ ನಮ್ಮ ರಾಮನಗರ ಕರಗಮಹೋತ್ಸವ ನಡೆದಿರಲಿಲ್ಲ
ಲೈಟಿಂಗ್ಸ್ ಹಾಗೂ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ
ತಾಯಿ ಚಾಮುಂಡೇಶ್ವರಿ ಅವರ ಆಶೀರ್ವಾದಿಂದ ಎಲ್ಲಾ ಸರಾಗವಾಗಿ ನಡೆಯಬೇಕಿದೆ
ಎಲ್ಲೆಲ್ಲಿ ಕರಗಮಹೋತ್ಸವ ಹೋಗುತ್ತೋ ಅಲಲ್ಲಿ ಹಾಕಲಾಗಿದೆ
ಬಹುಮುಖ್ಯವಾಗಿ ರಾಜಬೀದಿಗಳಲ್ಲಿ ಲೈಟಿಂಗ್ ಮಾಡಲಾಗಿದೆ
ಕೆಲ ಜಾಗಗಳಲ್ಲಿ ಹಾಕಲಾಗದ ಹಿನ್ನೆಲೆ ಲೈಟಿಂಗ್ ಹಾಕಲಾಗಿಲ್ಲ
ಕೆಲವರು ಹಾಕಿಲ್ಲ ಎಂದು ಹೇಳಿದ ಕಡೆ ಲೈಟಿಂಗ್ ಹಾಕಲಾಗಿದ್ದೆ
ಹೆಚ್ ಡಿಕೆ ಅಚರಿಗೆ ಕೋವಿಡ್ ಇತ್ತು, ಸದ್ಯ ಆರೋಗ್ಯ ಚೇತರಿಕೆಯಾಗಿದೆ
ನಾಳೆ ಸಂಜೆ 7 ಗಂಟೆಗೆ ಕಾರ್ಯಕ್ರಮ ನಡೆಯುತ್ತಿದೆ
ಅಂದಾಜು ವೆಚ್ಚ 60 ರಿಂದ 70 ಲಕ್ಷ ಖರ್ಚು ಬರುತ್ತೆ
ವೇದಿಕೆ ಹಾಗೂ ಕಾರ್ಯಕ್ರಮಕ್ಕೆ ಕುಮಾರಸ್ವಾಮಿ ಅವರೇ ಬರಿಸುತ್ತಿದ್ದಾರೆ
ಉಳಿದ ಲೈಟಿಂಗ್ಸ್ ಹಣವನ್ನ ನಮ್ಮ ಪಕ್ಷದ ಮುಖಂಡರು ಭರಿಸುತ್ತಿದ್ದಾರೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: