ಚಿತ್ರರಂಗದಲ್ಲಿ ನಾಯಕನಟ ಹಾಗೂ ನಟಿಯರು ಒಂದು ಚಿತ್ರ ಹಿಟ್ ಆದ ನಂತರ ಮುಂದಿನ ಚಿತ್ರಗಳಲ್ಲಿ ತಮ್ಮ ಸಂಭಾವನೆಯನ್ನು ಏರಿಸುತ್ತ ಹೋಗುತ್ತಾರೆ. ಹೌದು ಮೊದಲ ಸಿನಿಮಾದ ನಂತರ ಅವರು ತಮ್ಮ ಸಂಭಾವನೆಯನ್ನು ಸಿನಿಮಾದಿಂದ ಸಿನಿಮಾಕ್ಕೆ ಹೆಚ್ಚು ಮಾಡುತ್ತಾ ಹೋಗುತ್ತಾರೆ.
ಇನ್ನು ಇಂತಹ ನಟಿಯರಲ್ಲಿ ಕರ್ನಾಟಕ ಮೂಲದ ಕೃತಿ ಶೆಟ್ಟಿ ಕೂಡ ಒಬ್ಬರಾಗಿದ್ದಾರೆ. ಸದ್ಯಕ್ಕೆ ತೆಲುಗು ಚಿತ್ರರಂಗದಲ್ಲಿ ‘ಉಪ್ಪೇನ’ ಎಂಬ ಮೊದಲ ಸಿನಿಮಾ ಮಾಡಿರುವ ಕೃತಿ ಶೆಟ್ಟಿ ಅವರು ಇದೀಗ ಸಾಲು ಸಾಲು ಚಿತ್ರಗಳಲ್ಲಿ ನಟಿಸುವ ಅವಕಾಶಗಳನ್ನು ಪಡೆದಿದ್ದಾರೆ.
ಇನ್ನು ಮೊದಲ ಸಿನಿಮಾದಲ್ಲಿ ಹಿಟ್ ಆದ ಕೃತಿ ಶೆಟ್ಟಿ ಅವರು ತೆಲುಗು ಸ್ಟಾರ್ ನಟರೊಂದಿಗೆ ನಟಿಸುವ ಅವಕಾಶಗಳನ್ನು ಸಾಲು-ಸಾಲು ಪಡೆಯುತ್ತಿದ್ದಾರೆ. ಮೂಲಗಳ ಪ್ರಕಾರ ಇದೀಗ ಕೃತಿ ಶೆಟ್ಟಿ ಅವರು ನಾನಿ, ರಾಮ್ ಚರಣ್ ಹಾಗೂ ರಾಮ್ ಪೋತಿನೇನಿ ಅವರೊಂದಿಗೆ ಸಿನಿಮಾಗಳಲ್ಲಿ ಸಿನಿ ಪರದೆಯನ್ನು ಹಂಚಿಕೊಳ್ಳುವುದು ಖಚಿತವಾಗಿದೆ. ಹೌದು ಮೊದಲ ಸಿನಿಮಾದಲ್ಲಿ ಪ್ರೇಕ್ಷಕರ ಮನಗೆದ್ದ ಕೃತಿ ಶೆಟ್ಟಿ ಅವರು ಇದೀಗ ಸಾಲುಸಾಲು ಸಿನಿಮಾಗಳನ್ನು ತಮ್ಮ ಕೈಯಲ್ಲಿಟ್ಟುಕೊಂಡಿದ್ದಾರೆ.
ಟಾಲಿವುಡ್ ನ ಸ್ಟಾರ್ ನಟಿ, ಕನ್ನಡದ ಮುದ್ದು ಮುಖದ ಚೆಲುವೆ ಕೃತಿ ಶೆಟ್ಟಿ. ತನ್ನ ಅಭಿನಯದಿಂದಲೇ ಅಪಾರ ಅಭಿಮಾನಿಗಳನ್ನ ಪಡೆದುಕೊಂಡಿರೋ ಕೃತಿ ಶೆಟ್ಟಿ ಇತ್ತೀಚಿಗಷ್ಟೇ ಅವಾರ್ಡ್ ಕಾರ್ಯಕ್ರಮವೊಂದರಲ್ಲಿ ಭಾಗಿ ಆಗಿದ್ದರು.ಅದೇ ಸಮಾರಂಭದಲ್ಲಿ ಕೃತಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಸಮಾರಂಭಕ್ಕೆ ಕರೆಸಿ ಕಣ್ಣೀರಾಕಿಸಿದ ಸಂಸ್ಥೆಯ ಮೇಲೆ ಕೃತಿ ಶೆಟ್ಟಿ ಅಭಿಮಾನಿಗಳು ಕೋಪಗೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಾಯಕಿಯರನ್ನ ಸಂದರ್ಶನಕ್ಕೆ ಅಂತಕರೆಸಿ ಈ ರೀತಿ ಪ್ರ್ಯಾಂ#ಕ್ ಮಾಡಿ ಕಣ್ಣೀರಾಕಿಸೋದು ಕಾಮನ್ ಆಗಿ ಹೋಗಿದೆ.
ತಮಿಳಿನ ವಾಡ ಪೋಚೆ ಕಾರ್ಯಕ್ರಮದಲ್ಲಿ ನಟಿ ಕೃತಿ ಶೆಟ್ಟಿ ಭಾಗಿಯಾಗಿದ್ದರು. ಈ ಸಂದರ್ಶನದಲ್ಲಿ ಇಬ್ಬರು ನಿರೂಪಕರಾಗಿರುತ್ತಾರೆ. ಇಬ್ಬರೂ ಕೂಡ ನಟಿ ಕೃತಿ ಶೆಟ್ಟಿ ಅವರನ್ನು ಪ್ರಶ್ನೆಗಳನ್ನು ಕೇಳಿದ್ದಾರೆ. ಇದ್ದಕ್ಕಿದ್ದ ಹಾಗೇ ನಿರೂಪಕರ ನಡುವೆ ಜಗಳ ಶುರುವಾಗಿದೆ. ನೋಡ ನೋಡತ್ತಲೇ ಈ ಗಲಾಟೆ ಜೋರಾಗಿದೆ. ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ತನ್ನ ಕಣ್ಣ ಮುಂದೆ ಹೀಗೆ ಆಗಿದ್ದನ್ನು ಕಂಡ ಕೃತಿ ಶೆಟ್ಟಿ ಶಾಕ್ಗೆ ಒಳಗಾಗಿದ್ದಾರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada