ನಕಲಿ ಸರ್ಟಿಫಿಕೇಟ್ ಪಡೆದವರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ವಿಧಾನಮಂಡಳ ಎಸ್ ಸಿ/ ಎಸ್ ಟಿ ಸಮಿತಿ..
ಸಮಿತಿಯ ನಿರ್ಧಾರಕ್ಕೆ ತೀವೃ ಆಕ್ರೋಶ ವ್ಯಕ್ತಪಡಿಸಿರುವ ಬೇಡ ಜಂಗಮ ಅಭಿವೃದ್ಧಿ ಸಮಿತಿ.ಎಸ್ ಸಿ/ ಎಸ್ ಟಿ ಸಮಿತಿ ಸಭೆ ನಡೆಯುತ್ತಿದ್ದ ವೇಳೆ ಸಭೆಗೆ ನುಗ್ಗಲು ಯತ್ನ.
ಶಾಸಕರ ಭವನದಲ್ಲಿ ನಡೆಯುತ್ತಿದ್ದ ಸಮಿತಿಯ ಸಭೆಯ ವೇಳೆ ಘಟನೆ.ಬೇಡ ಜಂಗಮ ಸಮಿತಿ ಅಧ್ಯಕ್ಷ ಬಿ.ಡಿ.ಹಿರೇಮಠ ರಿಂದ ಸಭೆಗೆ ನುಗ್ಗಲು ಯತ್ನ.
ಸಭೆಯಲ್ಲಿ ಭಾಗಿಯಾಗಿದ್ದ ಶಾಸಕರ ಮೇಲೆ ಕೂಗಾಡಿದ ಬಿ.ಡಿ.ಹಿರೇಮಠ.ಸಭೆಯಲ್ಲಿ ಕೋಲಾಹಲದ ವಾತಾವರಣ ನಿರ್ಮಾಣ.
ಶಾಸಕರಿಗೆ ಧಮ್ಕಿ ಹಾಕಿದ ಬಿ.ಡಿ.ಹಿರೇಮಠ.ಶಾಸಕರ ಮೇಲೆ ಕೂಗಾಡಿದ ಬಿ.ಡಿ.ಹಿರೇಮಠ.
ಸ್ಥಳಕ್ಕೆ ಧಾವಿಸಿ ಬಿ.ಡಿ.ಹಿರೇಮಠರನ್ನು ವಶಕ್ಕೆ ಪಡೆದ ಪೊಲೀಸರು.ಶಾಸಕ ಎಂ.ಪಿ.ಕುಮಾರಸ್ವಾಮಿ ಅಧ್ಯಕ್ಷತೆಯ ವಿಧಾನಮಂಡಳ ಎಸ್ ಸಿ/ಎಸ್ ಟಿ ಸಮಿತಿ.
ಬೇಡ ಜಂಗಮ ನಕಲಿ ಸರ್ಟಿಫಿಕೇಟ್ ಪಡೆದವರ ಮೇಲೆ ಕ್ರಮಕ್ಕೆ ಶಿಫಾರಸ್ಸು ಮಾಡಿರುವ ಸಮಿತಿ..ಸಮಿತಿಯ ನಿರ್ಧಾರದ ವಿರುದ್ಧ ಆಕ್ರೋಶ ಹೊರ ಹಾಕಿರುವ ಬಿ.ಡಿ.ಹಿರೇಮಠ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: