ರಾಜ್ಯದಲ್ಲಿ ತಾರಕ್ಕೇರಿದ ನಕಲಿ ಬೇಡ ಜಂಗಮ ಸರ್ಟಿಫಿಕೇಟ್ ವಿತರಣೆ ವಿಚಾರ..!


ನಕಲಿ ಸರ್ಟಿಫಿಕೇಟ್ ಪಡೆದವರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ವಿಧಾನಮಂಡಳ ಎಸ್ ಸಿ/ ಎಸ್ ಟಿ ಸಮಿತಿ..
ಸಮಿತಿಯ ನಿರ್ಧಾರಕ್ಕೆ ತೀವೃ ಆಕ್ರೋಶ ವ್ಯಕ್ತಪಡಿಸಿರುವ ಬೇಡ ಜಂಗಮ ಅಭಿವೃದ್ಧಿ ಸಮಿತಿ.ಎಸ್ ಸಿ/ ಎಸ್ ಟಿ ಸಮಿತಿ ಸಭೆ ನಡೆಯುತ್ತಿದ್ದ ವೇಳೆ ಸಭೆಗೆ ನುಗ್ಗಲು ಯತ್ನ.
ಶಾಸಕರ ಭವನದಲ್ಲಿ ನಡೆಯುತ್ತಿದ್ದ ಸಮಿತಿಯ ಸಭೆಯ ವೇಳೆ ಘಟನೆ.ಬೇಡ ಜಂಗಮ ಸಮಿತಿ ಅಧ್ಯಕ್ಷ ಬಿ.ಡಿ.ಹಿರೇಮಠ ರಿಂದ ಸಭೆಗೆ ನುಗ್ಗಲು ಯತ್ನ.
ಸಭೆಯಲ್ಲಿ ಭಾಗಿಯಾಗಿದ್ದ ಶಾಸಕರ ಮೇಲೆ ಕೂಗಾಡಿದ ಬಿ.ಡಿ.ಹಿರೇಮಠ.ಸಭೆಯಲ್ಲಿ ಕೋಲಾಹಲದ ವಾತಾವರಣ ನಿರ್ಮಾಣ.
ಶಾಸಕರಿಗೆ ಧಮ್ಕಿ ಹಾಕಿದ ಬಿ.ಡಿ.ಹಿರೇಮಠ.ಶಾಸಕರ ಮೇಲೆ ಕೂಗಾಡಿದ ಬಿ.ಡಿ.ಹಿರೇಮಠ.
ಸ್ಥಳಕ್ಕೆ ಧಾವಿಸಿ ಬಿ.ಡಿ.ಹಿರೇಮಠರನ್ನು ವಶಕ್ಕೆ ಪಡೆದ ಪೊಲೀಸರು.ಶಾಸಕ ಎಂ.ಪಿ.ಕುಮಾರಸ್ವಾಮಿ ಅಧ್ಯಕ್ಷತೆಯ ವಿಧಾನಮಂಡಳ ಎಸ್ ಸಿ/ಎಸ್ ಟಿ ಸಮಿತಿ.
ಬೇಡ ಜಂಗಮ ನಕಲಿ ಸರ್ಟಿಫಿಕೇಟ್ ಪಡೆದವರ ಮೇಲೆ ಕ್ರಮಕ್ಕೆ ಶಿಫಾರಸ್ಸು ಮಾಡಿರುವ ಸಮಿತಿ..ಸಮಿತಿಯ ನಿರ್ಧಾರದ ವಿರುದ್ಧ ಆಕ್ರೋಶ ಹೊರ ಹಾಕಿರುವ ಬಿ.ಡಿ.ಹಿರೇಮಠ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಯುಕೆಯ ಇನ್ಮಾರ್ಸ್ಯಾಟ್ ಮುಖ್ಯಸ್ಥರು ಅಪಾಯಕಾರಿ ಉಪಗ್ರಹ ಉತ್ಕರ್ಷದ ಬಗ್ಗೆ ಎಚ್ಚರಿಸಿದ್ದಾರೆ!

Wed Apr 27 , 2022
ಎಲೋನ್ ಮಸ್ಕ್‌ನ ಸ್ಟಾರ್‌ಲಿಂಕ್, ಅಮೆಜಾನ್, ಚೈನೀಸ್ ಆಪರೇಟರ್‌ಗಳು ಮತ್ತು ಇತರರು ಯೋಜಿಸಿರುವ ಉಪಗ್ರಹ ನಕ್ಷತ್ರಪುಂಜಗಳಿಂದ ಅಪಾಯಕಾರಿ ಮಟ್ಟದ ಬಾಹ್ಯಾಕಾಶ ಅವಶೇಷಗಳ ಬಗ್ಗೆ ಬ್ರಿಟಿಷ್ ಉಪಗ್ರಹ ಕಂಪನಿ ಇನ್ಮಾರ್‌ಸಾಟ್ ಮಂಗಳವಾರ ಎಚ್ಚರಿಸಿದೆ. Inmarsat ಮುಖ್ಯ ಕಾರ್ಯನಿರ್ವಾಹಕ ರಾಜೀವ್ ಸೂರಿ ಕಡಿಮೆ ಕಕ್ಷೆಯಲ್ಲಿ ಉಪಗ್ರಹ ನಕ್ಷತ್ರಪುಂಜಗಳಲ್ಲಿ ನಾವೀನ್ಯತೆಯನ್ನು ಸ್ವಾಗತಿಸಿದರು ಆದರೆ ಅವುಗಳು ಉಡಾವಣೆಯಾಗುತ್ತಿದ್ದಂತೆ ಉತ್ತಮ ಉದ್ಯಮ ಮತ್ತು ನಿಯಂತ್ರಕ ಸಮನ್ವಯತೆ ಇರಬೇಕು ಎಂದು ಹೇಳಿದರು. “ಮೆಗಾ ನಕ್ಷತ್ರಪುಂಜಗಳು ಈ ದಶಕದಲ್ಲಿ ಹತ್ತು ಸಾವಿರ […]

Advertisement

Wordpress Social Share Plugin powered by Ultimatelysocial