2007 ರಿಂದ ಪರಾರಿಯಾಗಿದ್ದ ಆರೋಪಿ ಬಂಧನ.

ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಆರೋಪಿ.

ಸುಹೇಲ್ ಎಂಬಾತ ಬಂಧಿತ ಆರೋಪಿ.

ಮೊಹಮ್ಮದ್ ಅಯಾಝ್ ಎಂಬ ಹೆಸರನ್ನ ಬದಲಾಯಿಸಿಕೊಂಡು ತಲೆ ಮರೆಸಿಕೊಂಡಿದ್ದ.

ಸಾಗರ್ ಎಂಟರ್ ಪ್ರೈಸೆಸ್ ಹೆಸರಿನಲ್ಲಿ ಆಯುರ್ವೇದಿಕ್ ಮೆಡಿಸಿನ್ ಬ್ಯೂಸಿನೆಸ್ ಮಾಡಿಕೊಂಡಿದ್ದ ಸುಹೇಲ್.

ಪೆರೋಲ್ ಮೇಲೆ ಹೊರ ಬಂದಿದ್ದ ಆರೋಪಿ.

ಮತ್ತೆ ಕೇಂದ್ರ ಕಾರಾಗೃಹಕ್ಕೆ ಹಾಜರಾಗಿರಲಿಲ್ಲ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಧಿಸಿ ಕರೆ ತಂದ ಮಡಿವಾಳ ಪೊಲೀಸರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಪ್ರಕರಣ ಸಂಬಂಧ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿಕೆ.

Tue Dec 20 , 2022
ಭಾನುವಾರ ಡಬಲ್ ಮರ್ಡರ್ ಕೇಸ್ ರಿಪೋರ್ಟ್ ಆಗಿತ್ತು. ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರನ್ನು ಬಂಧಿಸಲಾಗಿದೆ. ಎಲ್ಲಾ ಹಣ,ಬಂಗಾರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೃತ್ಯ ನಡೆದ ಜಾಗಕ್ಕೆ ನಮ್ಮ ಅಧಿಕಾರಿ ಭೇಟಿ ನೀಡಿದ್ರು. ಮೊದಲು ಕರಿಯಪ್ಪನ ಮೃತದೇಹ ಸಿಕ್ಕಿತ್ತು. ನಂತರ ಸೆಕ್ಯೂರಿಟಿ ಮೇಲೆ ಅನುಮಾನ ಮೂಡಿತ್ತು. ಪರಿಶೀಲನೆ ಮಾಡಬೇಕಾದರೆ ಸಂಜೆ ಹೊತ್ತಿಗೆ ಸೆಕ್ಯೂರಿಟಿ ಮೃತದೇಹ ಸಂಪ್ ನಲ್ಲಿ ಸಿಕ್ಕಿತ್ತು. ಸದ್ಯ ಕೊಲೆ ಆರೋಪಿಗಳನ್ನು ಬಂಧಿಸಲಾಗಿದೆ. ಕಮೀಷನರ್ ಪ್ರತಾಪ್ ರೆಡ್ಡಿ ಹೇಳಿಕೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ […]

Advertisement

Wordpress Social Share Plugin powered by Ultimatelysocial